ಮೇ 1ರಿಂದ ಕೆ. ಆರ್. ಎಸ್. ವತಿಯಿಂದ ಲಂಚ ಮುಕ್ತ ಅಭಿಯಾನ– ಶಿವ ಶಂಕರ್

ಮೇ 1ರಿಂದ ಕೆ. ಆರ್. ಎಸ್. ವತಿಯಿಂದ ಲಂಚ ಮುಕ್ತ ಅಭಿಯಾನ– ಶಿವ ಶಂಕರ್ ದೊಡ್ಡಬಳ್ಳಾಪುರ : ನಮ್ಮ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮುಕ್ತವಿಚಾರವಾಗಿ ಹೆಚ್ಚಿನ ರೀತಿಯಲ್ಲಿ ಕರ್ತವ್ಯ ಮಾಡುವ ನಿಟ್ಟಿನಲ್ಲಿ ಮೇ 1ರಿಂದ ಲಂಚ […]

ಪೆಹಾಲ್ಗಮ್ ಉಗ್ರರ ದಾಳಿ ಯಲ್ಲಿ ಮೃತ ಪಟ್ಟವರಿಗೆ ಕನಸವಾಡಿಯಲ್ಲಿ ಶ್ರದ್ದಾಂಜಲಿ

ಪೆಹಾಲ್ಗಮ್ ಉಗ್ರರ ದಾಳಿ ಯಲ್ಲಿ ಮೃತ ಪಟ್ಟವರಿಗೆ ಕನಸವಾಡಿಯಲ್ಲಿ ಶ್ರದ್ದಾಂಜಲಿ ದೊಡ್ಡಬಳ್ಳಾಪುರ:ಕಾಶ್ಮೀರದ ಪೆಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಕನಸವಾಡಿ ಯಲ್ಲಿ ವಿವಿಧ […]

ಒಳ ಮೀಸಲಾತಿ ಸಮೀಕ್ಷೆಯಲ್ಲಿ ಮಾದಿಗ ಎಂದು ನಮೂದಿಸಿ–ಮಾದಾರ ಶ್ರೀ

ಒಳ ಮೀಸಲಾತಿ ಸಮೀಕ್ಷೆಯಲ್ಲಿ ಮಾದಿಗ ಎಂದು ನಮೂದಿಸಿ– ಮಾದಾರ ಶ್ರೀ ದೊಡ್ಡಬಳ್ಳಾಪುರ:ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗಾಗಿ ಶಿಕ್ಷಕರು ತಮ್ಮ ಮನೆಬಾಗಿಲಿಗೆ ಬರಲಿದ್ದಾರೆ ಈ ಸಮೀಕ್ಷೆಯು ಮೂರು ಹಂತದಲ್ಲಿ ನೆಡೆಯಲಿದ್ದು ಸಮುದಾಯದ ಎಲ್ಲಾ ಬಾಂಧವರು ತಪ್ಪದೆ […]

ಗೂಳಿಪುರ ಗ್ರಾಮದಲ್ಲಿ ಸಂಭ್ರಮದಿಂದ ನಡೆದ 134ನೇ ಅಂಬೇಡ್ಕರ್ ಜಯಂತಿ

ಗೂಳಿಪುರ ಗ್ರಾಮದಲ್ಲಿ ಸಂಭ್ರಮದಿಂದ ನಡೆದ 134ನೇ ಅಂಬೇಡ್ಕರ್ ಜಯಂತಿ ಚಾಮರಾಜನಗರ: ತಾಲ್ಲೂಕಿನ ಗೂಳಿಪುರ ಗ್ರಾಮದಲ್ಲಿ ವಿಜೃಂಭಣೆಯಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಗ್ರಾಮದ ಪ್ರಮುಖ […]