ಕಣ್ಮರೆಯಾಗುತ್ತಿರುವ ಕನ್ನಡ ನಾಮಫಲಕಗಳು..! ಕೃಷ್ಣರಾಜಪೇಟೆ:ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ಕೃಷ್ಣರಾಜಪೇಟೆಯಲ್ಲಿ ಕೆಲವು ಶೋರೂಮ್, ಬಾರ್ ಅಂಗಡಿ, ಹೋಟೆಲ್, ಶಾಲೆಗಳಲ್ಲಿ ಕನ್ನಡ ನಾಮಫಲಕ ವಿಲದೆ ಬರಿ ಇಂಗ್ಲಿಷ್ […]
ನವಜಾಗೃತಿ ಡಾ. ರಾಜ್ ಅಭಿಮಾನಿ ಸಂಘದಿಂದ ಅಣ್ಣಾವ್ರ ಜನ್ಮದಿನಾಚರಣೆ
ನವಜಾಗೃತಿ ಡಾ. ರಾಜ್ ಅಭಿಮಾನಿ ಸಂಘದಿಂದ ಅಣ್ಣಾವ್ರ ಜನ್ಮದಿನಾಚರಣೆ ದೊಡ್ಡಬಳ್ಳಾಪುರ:ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜಕುಮಾರ್ ರವರ ಜನ್ಮದಿನಾಚರಣೆಯನ್ನು ತೇರಿನ ಬೀದಿ ನವ ಜಾಗೃತಿ ಡಾ// ರಾಜಕುಮಾರ್ ಅಭಿಮಾನಿಗಳ ಸಂಘ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ […]
ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ತೂಬಗೆರೆ ಹೋಬಳಿಯ 95ಪ್ರವಾಸಿಗರು ಸುರಕ್ಷಿತ
ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ತೂಬಗೆರೆ ಹೋಬಳಿಯ 95ಪ್ರವಾಸಿಗರು ಸುರಕ್ಷಿತ ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಹೋಬಳಿ ಸುತ್ತಮುತ್ತಲಿನ ಹಳ್ಳಿಗಳಾದ ಹಾಡೋನಹಳ್ಳಿ, ಲಕ್ಷ್ಮೀದೇವಿಪುರ, ತಿರುಮಗೊಂಡನಹಳ್ಳಿ, ತಿಮ್ಮೋಜನಹಳ್ಳಿ, ತೂಬಗೆರೆ, ಹೀರೆಮುದ್ದೇನಹಳ್ಳಿ, ನೆಲ್ಲ ಗುದಿಗೆ ಗ್ರಾಮಗಳಿಂದ 95 ಜನ 9 ದಿನಗಳ ಜಮ್ಮು […]
ಆಂಗ್ಲ ನಾಮಪಲಕ ತೆರವಿಗೆ ಕರವೇ ಒತ್ತಾಯ
ಆಂಗ್ಲ ನಾಮಪಲಕ ತೆರವಿಗೆ ಕರವೇ ಒತ್ತಾಯ ದೊಡ್ಡಬಳ್ಳಾಪುರ :ರಾಜ್ಯ ಸರ್ಕಾರದ ಆದೇಶದಂತೆ 80% ರಷ್ಠು ಬೇರೆ ಭಾಷೆಗೆ 20% ಮಾನ್ಯತೆ ನೀಡಿದ್ದರು ಯಾವುದಕ್ಕೂ ಬೆಲೆ ಕೊಡದೆ ಎಲ್ಲಾ […]
ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಗಳಿಂದ ನೆರವೇರಿದ ಪ್ರಾಧಿಕಾರದ ವಿವಿಧ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ
ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಗಳಿಂದ ನೆರವೇರಿದ ಪ್ರಾಧಿಕಾರದ ವಿವಿಧ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ ಚಾಮರಾಜನಗರ:ಏಪ್ರಿಲ್ 24 ಜಿಲ್ಲಾಡಳಿತ, ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ […]
ಭಯೋತ್ಪಾದಕ ದಾಳಿಯಲ್ಲಿ ವೀರ ಮರಣ ಹೊಂದಿದ ಸಂತ್ರಸ್ತರಿಗೆ ಬಿ.ಜೆ.ಪಿ ಪಕ್ಷದಿಂದ ಸಂತಾಪ
ಭಯೋತ್ಪಾದಕ ದಾಳಿಯಲ್ಲಿ ವೀರ ಮರಣ ಹೊಂದಿದ ಸಂತ್ರಸ್ತರಿಗೆ ಬಿ.ಜೆ.ಪಿ ಪಕ್ಷದಿಂದ ಸಂತಾಪ ದೇವನಹಳ್ಳಿ :- ಜಮ್ಮು ಮತ್ತು ಕಾಶ್ಮೀರದ ಪಹ ಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದು ಅವರ ಆತ್ಮಕ್ಕೆ ಭಗವಂತ […]
ಚನ್ನಹಳ್ಳಿಯಲ್ಲಿ ಏ.27 ರಂದು ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ
ಚನ್ನಹಳ್ಳಿಯಲ್ಲಿ ಏ.27 ರಂದು ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ದೇವನಹಳ್ಳಿ: ತಾಲೂಕಿನ ಚನ್ನಹಳ್ಳಿ ಚನ್ನಕೇಶವ ಸಾಂಸ್ಕೃತಿಕ ಕಲಾ ಸಂಘ ವತಿಯಿಂದ ಸಂಪೂರ್ಣ ರಾಮಾಯಣ ಎಂಬ ಸುಂದರ ಪೌರಾಣಿಕ ನಾಟಕ ಪ್ರದರ್ಶನ ಏಪ.27ರ ರಾತ್ರಿ 8.30 […]
ಡೆಬೋರಾ ಫೌಂಡೇಶನ್ ಇಂಡಿಯಾದಿಂದ ವಾರ್ಷಿಕ ಬೇಸಿಗೆ ತರಬೇತಿ ಶಿಬಿರ
ಡೆಬೋರಾ ಫೌಂಡೇಶನ್ ಇಂಡಿಯಾದಿಂದ ವಾರ್ಷಿಕ ಬೇಸಿಗೆ ತರಬೇತಿ ಶಿಬಿರ ದೊಡ್ಡಬಳ್ಳಾಪುರ: ಡೆಬೋರಾ ಫೌಂಡೇಶನ್ ಇಂಡಿಯಾ ವಾರ್ಷಿಕ ಬೇಸಿಗೆ ತರಬೇತಿ ಶಿಬಿರವನ್ನು ಗ್ರಾಮೀಣ ಮಕ್ಕಳಿಗಾಗಿ ನಡೆಸುವ ಶಿಕ್ಷಣ ಮತ್ತು ಚಟುವಟಿಕೆ ಕೇಂದ್ರ (EAC) ಮಕ್ಕಳಿಗಾಗಿ ನಗರದ […]
ಭಯೋತ್ಪಾದಕ ದಾಳಿಯಲ್ಲಿ ವೀರ ಮರಣ ಹೊಂದಿದ ಸಂತ್ರಸ್ತರಿಗೆ ಬಿಜೆಪಿ ಪಕ್ಷದಿಂದ ಸಂತಾಪ
ಭಯೋತ್ಪಾದಕ ದಾಳಿಯಲ್ಲಿ ವೀರ ಮರಣ ಹೊಂದಿದ ಸಂತ್ರಸ್ತರಿಗೆ ಬಿಜೆಪಿ ಪಕ್ಷದಿಂದ ಸಂತಾಪ ದೇವನಹಳ್ಳಿ :- ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದು ಅವರ ಆತ್ಮಕ್ಕೆ ಭಗವಂತ ಧೃರ್ಯ, […]