ಹಾಡೋನಹಳ್ಳಿ ರೈತರಿಂದ ಹೊನ್ನೇರು ನೇಗಿಲ ಪೂಜೆ

      ಹಾಡೋನಹಳ್ಳಿ ರೈತರಿಂದ ಹೊನ್ನೇರು ನೇಗಿಲ ಪೂಜೆ ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮದಲ್ಲಿ ಮುಂಗಾರು ಮಳೆ ಹಿನ್ನೆಲೆಯಲ್ಲಿ ಹೊನ್ನೇರು ನೇಗಿಲು ಪೂಜೆ ಸಲ್ಲಿಸಿ ಊರಿನ ಗಡಿ ಬಾಗದಲ್ಲಿ ಉಳುಮೆ ಮಾಡಿದ ನಂತರ […]

ಮುತ್ತಪ್ಪ ರೈ ಪುತ್ರನ ಕೊಲೆಗೆ ಯತ್ನ.. ಆರೋಪಿಗಳನ್ನು ಬಂದಿಸಲು ಜಯ ಕರ್ನಾಟಕ ಸಂಘಟನೆ ಒತ್ತಾಯ

ಮುತ್ತಪ್ಪ ರೈ ಪುತ್ರನ ಕೊಲೆಗೆ ಯತ್ನ.. ಆರೋಪಿಗಳನ್ನು ಬಂದಿಸಲು ಜಯ ಕರ್ನಾಟಕ ಸಂಘಟನೆ ಒತ್ತಾಯ ದೊಡ್ಡಬಳ್ಳಾಪುರ: ಕನ್ನಡ ನಾಡು ನುಡಿ ನೆಲ ಜಲ ಭಾಷೆಗೆ ಹೋರಾಟ ಮಾಡಿ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅದ್ಯಕ್ಷರಾದ ಶ್ರೀ […]

ಅಲ್ಕೇರೆ ಅಗ್ರಹಾರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಅಂಬೇಡ್ಕರ್ ಜಯಂತಿ

ಅಲ್ಕೇರೆ ಅಗ್ರಹಾರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಅಂಬೇಡ್ಕರ್ ಜಯಂತಿ ಯಳಂದೂರು: ತಾಲ್ಲೂಕಿನ ಆಲ್ಕೇರೆ ಅಗ್ರಹಾರ ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ನಡೆದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯನ್ನು ಗ್ರಾಮಸ್ಥರು ಸೇರಿ ಅದ್ದೂರಿಯಾಗಿ […]

ನೂತನ ಆರೋಗ್ಯ ಮಂದಿರ ಚಿಕಿತ್ಸಾಲಯಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಚಾಲನೆ

ನೂತನ ಆರೋಗ್ಯ ಮಂದಿರ ಚಿಕಿತ್ಸಾಲಯಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಚಾಲನೆ ಚಾಮರಾಜನಗರ:ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ ಶೀರ್ಷಿಕೆಯಡಿ ಜಿಲ್ಲಾಡಳಿತ ಭವನದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ, ಇತರರಿಗೆ ತುರ್ತು ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ನೂತನವಾಗಿ […]

ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ–ರಾಜಗೋಪಾಲ್

ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ–ರಾಜಗೋಪಾಲ್ ದೊಡ್ಡಬಳ್ಳಾಪುರ:ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ ಎಂಬ ಗಾದೆಯಂತೆ ಹೆಣ್ಣು ಶಿಕ್ಷಣ ಪಡೆದು ಮೊದಲ ಸ್ಥಾನದಲ್ಲಿರಬೇಕು ಎಂದು ಸೌಭಾಗ್ಯ ಸೇವಾ ಟೆಸ್ಟ್ ಅಧ್ಯಕ್ಷ ರಾಜಗೋಪಾಲ್ ಹೇಳಿದರು. ದೊಡ್ಡಬಳ್ಳಾಪುರ ತಾಲೂಕು […]

ಕರ್ನಾಟಕ ಜಾನಪದ ಅಕಾಡಮಿ ಪುರಸ್ಕ್ರತೆ ಹೊನ್ನೂರು ಗೌರಮ್ಮ ಅವರಿಗೆ ಜಿಲ್ಲಾಡಳಿತದಿಂದ ಗೌರವ ಸನ್ಮಾನ.

ಕರ್ನಾಟಕ ಜಾನಪದ ಅಕಾಡಮಿ ಪುರಸ್ಕ್ರತೆ ಹೊನ್ನೂರು ಗೌರಮ್ಮ ಅವರಿಗೆ ಜಿಲ್ಲಾಡಳಿತದಿಂದ ಗೌರವ ಸನ್ಮಾನ ಚಾಮರಾಜನಗರ:ಸೋ… ಎನ್ನಿರೇ… ಸೋಬಾನ ಎನ್ನಿರೇ… ಸೋಬಾನೆ ಪದಗಳನ್ನು ಮದುವೆ, ಜಾತ್ರೆ, ಉತ್ಸವಗಳು ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಲ್ಲಿ ಹಾಡುತ್ತಾ ಹೆಸರುವಾಸಿಯಾಗಿ ಕರ್ನಾಟಕ […]