*ಪ್ರಭಾವಿ ಮಾಧ್ಯಮಗಳ ನಡುವೆಯೂ ಪುಸ್ತಕದ ಓದು ಅನನ್ಯ*–ಮಂಜುಳಾ ಹುಲಿಕುಂಟೆ

*ಪ್ರಭಾವಿ ಮಾಧ್ಯಮಗಳ ನಡುವೆಯೂ ಪುಸ್ತಕದ ಓದು ಅನನ್ಯ*–ಮಂಜುಳಾ ಹುಲಿಕುಂಟೆ *ದೊಡ್ಡಬಳ್ಳಾಪುರ*: ಆಧುನಿಕ ಮಾಧ್ಯಮಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಪುಸ್ತಕದ ಓದು ನೀಡುವ ಆತ್ಮೀಯ ಭಾವ ಅನನ್ಯವಾಗಿಯೇ ಉಳಿದಿದೆ ಎಂದು ಕವಯತ್ರಿ ಮಂಜುಳಾ ಹುಲಿಕುಂಟೆ ಹೇಳಿದರು. ಇಲ್ಲಿನ […]

ಕೊಳ್ಳೇಗಾಲದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗೆ ಸಿದ್ದತೆ

ಕೊಳ್ಳೇಗಾಲದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗೆ ಸಿದ್ದತೆ ಚಾಮರಾಜನಗರ: ಏಪ್ರಿಲ್ 14 ರಂದು ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಜಯಂತಿ ಆಚರಣೆ ಕುರಿತು ಕೊಳ್ಳೇಗಾಲದ ಭೀಮನಗರದ ಯಜಮಾನರುಗಳು ಮುಖಂಡರುಗಳು ಪಟ್ಟಣದ ಲೋಕೋಪಯೋಗಿ […]