ಅರ್ಕಾವತಿ ನದಿ ಹೋರಾಟ ಸಮಿತಿ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ರವರ ಜಯಂತಿ ದಿನದಂದು ದಿನದ ಉಪವಾಸ ಸತ್ಯಾಗ್ರಹ ದೊಡ್ಡಬಳ್ಳಾಪುರ : ಏಪ್ರಿಲ್ 14 ಡಾ. ಬಿ.ಆರ್ ಅಂಬೇಡ್ಕರ್ ರವರ ಜಯಂತಿ ದಿನದಂದು ಸಂವಿಧಾನ […]
ಜನರ ಸಮಸ್ಯೆಗಳಿಗೆ ಬೀಟ್ ಸಭೆ ಸಹಕಾರಿ– ಅಮರೇಶ್ ಗೌಡ
ಜನರ ಸಮಸ್ಯೆಗಳಿಗೆ ಬೀಟ್ ಸಭೆ ಸಹಕಾರಿ–ಅಮರೇಶ್ ಗೌಡ ದೊಡ್ಡಬಳ್ಳಾಪುರ: ನಗರ ಪೋಲಿಸ್ ಠಾಣೆಯಿಂದ ರಾತ್ರಿಯ ಬೀಟ್ ಕಾರ್ಯಕ್ರಮ ಬಸವೇಶ್ವರ ವಾರ್ಡಿನ ಅಶ್ವತ್ಥ ಕಟ್ಟೆ ಬಳಿ ಅಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮ ಕುರಿತು ನಗರ ಠಾಣೆಯ […]
ಪರಿಶಿಷ್ಟ ಜನಾಂಗದ ಬಲಗೈ ಸಮಾಜಕ್ಕೆ ಒಳ ಮೀಸಲಾತಿ ಕಲ್ಪಿಸಲು ವೆಂಕಟರಮಣಸ್ವಾಮಿ(ಪಾಪು) ಒತ್ತಾಯ
ಪರಿಶಿಷ್ಟ ಜನಾಂಗದ ಬಲಗೈ ಸಮಾಜಕ್ಕೆ ಒಳ ಮೀಸಲಾತಿ ಕಲ್ಪಿಸಲು ವೆಂಕಟರಮಣಸ್ವಾಮಿ(ಪಾಪು) ಒತ್ತಾಯ ಚಾಮರಾಜನಗರ:ಪರಿಶಿಷ್ಟ ಜನಾಂಗದ ಬಲಗೈ ಸಮಾಜಕ್ಕೆ ಒಳ ಮೀಸಲಾತಿ ಕಲ್ಪಿಸಲು ಸರ್ಕಾರ ಮುಂದಾಗಿದ್ದು ಕೆಲವು ನ್ಯೂನತೆಗಳು ಇರುವುದರಿಂದ ಕಾಲಾವಕಾಶ ನೀಡಬೇಕೆಂದು ದಲಿತ ಮಹಾಸಭಾದ […]
ದೊಡ್ಡಬಳ್ಳಾಪುರ ಕುರುಬ ಮಹಿಳಾ ಸಮಾಜ ಟ್ರಸ್ಟ್ ಅಸ್ತಿತ್ವಕ್ಕೆ
ದೊಡ್ಡಬಳ್ಳಾಪುರ ಕುರುಬ ಮಹಿಳಾ ಸಮಾಜ ಟ್ರಸ್ಟ್ ಅಸ್ತಿತ್ವಕ್ಕೆ ದೊಡ್ಡಬಳ್ಳಾಪುರ: ಕುರುಬ ಮಹಿಳಾ ಸಮಾಜ ಟ್ರಸ್ಟ್ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಮಂಜುಳಾ, ಗೌರವದ್ಯಾಕ್ಷೆ ಸೌಮ್ಯ, ಉಪಾಧ್ಯಕ್ಷೆ ಅನುಸೂಯ, ಪ್ರದಾನ ಕಾರ್ಯದರ್ಶಿ ಅನಿತಾ, […]
ಕೊಳ್ಳೇಗಾಲದಲ್ಲಿ ಶ್ರೀ ಕೈವಾರ ತಾತಯ್ಯನವರ ಜಯಂತೋತ್ಸವ ಆಚರಣೆ
ಕೊಳ್ಳೇಗಾಲದಲ್ಲಿ ಶ್ರೀ ಕೈವಾರ ತಾತಯ್ಯನವರಜಯಂತೋತ್ಸವ ಆಚರಣೆ ಕೊಳ್ಳೇಗಾಲ:ತಾಲ್ಲೂಕು ಬಲಜಿಗ( ಬಣಜಿಗ) ಜನಾಂಗದ ವತಿಯಿಂದ ಶ್ರೀ ಕೈವಾರ ತಾತಯ್ಯನವರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿಯವರು ದೀಪ ಬೆಳಗಿಸಿ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ […]