ಕಿರಿಯ ವಯಸ್ಸಿನ ಹಿರಿಯ ಸಾದಕಿ ಬೇಬಿ ಸ್ಮೃತಿ ದೊಡ್ಡಬಳ್ಳಾಪುರ:ಬೆಳೆವ ಪೈರು ಮೊಳಕೆಯಲ್ಲಿ ನೋಡು ಎಂಬ ನಾಣ್ಣುಡಿ ಸ್ಮೃತಿ ಎಂಬ ಬಾಲಕಿಗೆ ಅರ್ಥ ಪೂರ್ಣ ಅನ್ವಯ. ಸ್ಮೃತಿ ತನ್ನ ಕಿರಿಯ ವಯಸ್ಸಿಗೆ ತನ್ನ […]
ಪಿಯುಸಿ ಫಲಿತಾಂಶ:8ನೇ ಸ್ಥಾನಕ್ಕೆ ಜಿಗಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ
ಪಿಯುಸಿ ಫಲಿತಾಂಶ:8ನೇ ಸ್ಥಾನಕ್ಕೆ ಜಿಗಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ:2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಇಂದು ಪ್ರಕಟಗೊಂಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ. 79.70 ರಷ್ಟು ಫಲಿತಾಂಶ ಪಡೆಯುವ ಮೂಲಕ […]
ಅದ್ದೂರಿಯಾಗಿ ನಡೆದ ಶ್ರೀ ರಾಮಾಂಜನೇಯ ಸ್ವಾಮಿ ರಥೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ರಾಮಾಂಜನೇಯ ಸ್ವಾಮಿ ರಥೋತ್ಸವ ದೊಡ್ಡಬಳ್ಳಾಪುರ: ತಾಲೂಕಿನ ಕಸಬಾ,ಹೋಬಳಿ ರಾಜಘಟ್ಟದ ಆಂಜನೇಯ ಸಾಮಿ ದೇವಾಲಯದಲ್ಲಿ ಶ್ರೀ ರಾಮಾಂಜನೇಯ ಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೇರ ವೇರಿಸಲಾಯಿತು ದೇವಾಲಯದಲ್ಲಿ ಆಂಜನೇಯಸ್ವಾಮಿ […]
ದೊಡ್ಡ ಮೂಡಳ್ಳಿಯಲ್ಲಿ ಮಳೆ ಗಾಳಿಗೆ ಹಾರಿದ ಮನೆ ಮೇಲ್ಚಾವಣಿ: ಪ್ರಾಣಪಾಯದಿಂದ ಮಹಿಳೆ ಪಾರು
ದೊಡ್ಡ ಮೂಡಳ್ಳಿಯಲ್ಲಿ ಮಳೆ ಗಾಳಿಗೆ ಹಾರಿದ ಮನೆ ಮೇಲ್ಚಾವಣಿ: ಪ್ರಾಣಪಾಯದಿಂದ ಮಹಿಳೆ ಪಾರು ಚಾಮರಾಜನಗರ: ತಾಲ್ಲೂಕಿನ ದೊಡ್ಡ ಮೂಡಳ್ಳಿ ಗ್ರಾಮದಲ್ಲಿ ಭಾನುವಾರ ಸುರಿದ ಭಾರಿ ಗಾಳಿ ಮಳೆಗೆ ಗ್ರಾಮದ ಲತಾಕುಮಾರ ರವರ ಮನೆಯ ಮೇಲ್ಚಾವಣಿಯು […]
ಮಾಂಬಳ್ಳಿ ಪೊಲೀಸರ ಮಿಂಚಿನ ಕಾರ್ಯಚರಣೆ *ಬೇಟೆಗೆ ತೆರಳುತ್ತಿದ್ದ ನಾಲ್ವರ ಬಂಧನ* *ಅಕ್ರಮ ಬಂದೂಕು ವಶ*
ಮಾಂಬಳ್ಳಿ ಪೊಲೀಸರ ಮಿಂಚಿನ ಕಾರ್ಯಚರಣೆ *ಬೇಟೆಗೆ ತೆರಳುತ್ತಿದ್ದ ನಾಲ್ವರ ಬಂಧನ* *ಅಕ್ರಮ ಬಂದೂಕು ವಶ* ಚಾಮರಾಜನಗರ: ಕೊಳ್ಳೇಗಾಲ ಯಳಂದೂರು ಕಾಡು ಪ್ರಾಣಿಗಳ ಅಕ್ರಮ ಬೇಟೆಗೆ ತೆರಳುತ್ತಿದ್ದ ನಾಲ್ವರನ್ನು ಅಗರ ಮಾಂಬಳ್ಳಿ ಪೋಲಿಸರು ಬಂಧಿಸಿ, ಅವರಿಂದ […]