ನ್ಯಾಯಬೆಲೆ ಅಂಗಡಿಗಳು ಸರ್ಕಾರದ ನಿಯಮ ಪಾಲಿಸುತ್ತಿಲ್ಲ– ಚಿದಾನಂದ್ ದೊಡ್ಡಬಳ್ಳಾಪುರ : ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ನಿಯಮ ಅನುಸಾರ ಸಮಯ ಪಾಲನೆ ಮಾಡದೇ ಇರುವುದರಿಂದ ಪಡಿತರ ಚೀಟಿದಾರರಿಗೆ ತೀವ್ರ ತೊಂದರೆಯಾಗುತ್ತಿದ್ದು ಅಧಿಕಾರಿಗಳು ಶೀಘ್ರ […]
50ನಿರಾಶ್ರಿತ ಕುಟುಂಬಗಳಿಗೆ ಉಚಿತ ದಿನಸಿ ಕಿಟ್ ವಿತರಣೆ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಯುಗಾದಿ ಆಚರಣೆ
50ನಿರಾಶ್ರಿತ ಕುಟುಂಬಗಳಿಗೆ ಉಚಿತ ದಿನಸಿ ಕಿಟ್ ವಿತರಣೆ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಯುಗಾದಿ ಆಚರಣೆ ದೊಡ್ಡಬಳ್ಳಾಪುರ : “ನಮ್ಮ ಚಾಲಕ ವೃತ್ತಿ” ವಾಕ್ಯದಡಿ ನಿರಂತರ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಚಾಲಕರನ್ನು ಗೌರವಿಸಿನಿರಂತರ ಅನ್ನದಾಸೋಹ […]
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ.. ದಿವ್ಯ ಜ್ಞಾನಾನಂದ ಶ್ರೀ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ.. ದಿವ್ಯ ಜ್ಞಾನಾನಂದ ಶ್ರೀ ದೊಡ್ಡಬಳ್ಳಾಪುರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗು ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮ ಸಹಕಾರ ದೂಂದಿಗೆ ಗುರು ಪೀಠದಲ್ಲಿ ಸಾಮಾಜಿಕ ಅರಣಿಕರಣ ಮತ್ತು […]
ಒತ್ತುವರಿಯಾಗಿರುವ ಸೋಮೇಶ್ವರ ಕುಂಟೆಯನ್ನು ತೆರವು ಗೊಳಿಸಿ ಪುನಸ್ಚೇತನ ಗೊಳಿಸಲು ಕರವೇ ಆಗ್ರಹ
ಒತ್ತುವರಿಯಾಗಿರುವ ಸೋಮೇಶ್ವರ ಕುಂಟೆಯನ್ನು ತೆರವು ಗೊಳಿಸಿ ಪುನಸ್ಚೇತನ ಗೊಳಿಸಲು ಕರವೇ ಆಗ್ರಹ ದೊಡ್ಡಬಳ್ಳಾಪುರ: ನಗರದ ಅಂಚಿಗಿರುವ ಕಸಬಾ ಹೋಬಳಿ ಗಂಗಾಧರಪುರ ಸರ್ವೇ ನಂಬರ್ 17ರಲ್ಲಿ ಎರಡು ಎಕರೆ ನಾಲ್ಕು ಗುಂಟೆ ಜಾಗ ಸೋಮೇಶ್ವರ ಕುಂಟೆ ಎಂದು […]