ಬಿಸಿಲಿನ ಬೇಗೆಗೆ ಬಸವಳಿದ ದೊಡ್ಡಬಳ್ಳಾಪುರಕ್ಕೆ ಮಳೆಯ ಸಿಂಚನ

  ಬಿಸಿಲಿನ ಬೇಗೆಗೆ ಬಸವಳಿದ ದೊಡ್ಡಬಳ್ಳಾಪುರಕ್ಕೆ ಮಳೆಯ ಸಿಂಚನ ದೊಡ್ಡಬಳ್ಳಾಪುರ:ಬೇಸಿಗೆಯ ಬಿಸಿಲಿಗೆ ತಂಪಾಗಿ ಧರೆಗೆ ಇಳಿದ ವರ್ಷಧಾರೆ ಜನರಿಗೆ ಮಳೆಯ ತಂಪು ಎರೆದಿದೆ: ನಾಲ್ಕೈದು ದಿನ ಭಾರೀ ಮಳೆಯಾಗುವ ಸಾಧ್ಯತೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದ […]

ವಿಶ್ವ ಜಲ ದಿನಾಚರಣೆ ಪಾಲ್ ಪಾಲ್ ದಿನ್ನೆ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದ ಸಚಿವ ಕೆ.ಹೆಚ್.ಮುನಿಯಪ್ಪ

ವಿಶ್ವ ಜಲ ದಿನಾಚರಣೆ ಪಾಲ್ ಪಾಲ್ ದಿನ್ನೆ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದ ಸಚಿವ ಕೆ.ಹೆಚ್.ಮುನಿಯಪ್ಪ ದೊಡ್ಡಬಳ್ಳಾಪುರ : ವಿಶ್ವ ಜಲ ದಿನದ ಅಂಗವಾಗಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಪಾಲ್ ಪಾಲ್ ದಿನ್ನೆ ಕೆರೆಯ […]

ಅಪರಿಚಿತ ವಾಹನ ಡಿಕ್ಕಿ ಹೊಡೆದು ಜಿಂಕೆ ಸ್ಥಳದಲ್ಲೇ ಸಾವು

   ಅಪರಿಚಿತ ವಾಹನ ಡಿಕ್ಕಿ ಹೊಡೆದು ಜಿಂಕೆ ಸ್ಥಳದಲ್ಲೇ ಸಾವು ದೊಡ್ಡಬಳ್ಳಾಪುರ : ಆಹಾರ ಹರಸಿ ಬಂದ ಜಿಂಕೆ ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಅಪಘಾತದಿಂದ ಜಿಂಕೆ ಸ್ಥಳದಲ್ಲೇ […]