ಆಪ್ಪು ಹುಟ್ಟು ಹಬ್ಬದ ಪ್ರಯುಕ್ತ ಮ್ಯಾರಾಥಾನ್

        ಆಪ್ಪು ಹುಟ್ಟು ಹಬ್ಬದ ಪ್ರಯುಕ್ತ ಮ್ಯಾರಾಥಾನ್ ದೊಡ್ಡಬಳ್ಳಾಪುರ:ದಿವಂಗತ ನಟ ಪುನಿತ್ ರಾಜ್ ಕುಮಾರ್ ಹುಟ್ಟು ಹಬ್ಬದ ಅಂಗವಾಗಿಐದು ಕಿಲೋಮೀಟರ್ ದೂರದ ಪವರ್ ಸ್ಟೆಪ್ಸ್ ಹೆಸರಿನ ಮ್ಯಾರಥಾನ್ ಓಟ ಆಯೋಜನೆ […]

ನಾಕು ತಂತಿ ಷಷ್ಠಿ ಪೂರ್ತಿ– ನಾದ 2ಕಾರ್ಯಕ್ರಮ

    ನಾಕು ತಂತಿ ಷಷ್ಠಿ ಪೂರ್ತಿ– ನಾದ 2ಕಾರ್ಯಕ್ರಮ ದೊಡ್ಡಬಳ್ಳಾಪುರ:ಕನ್ನಡ ಸಾಹಿತ್ಯ ಲೋಕದ ಭಾವಜನಲ ಬತ್ತಿಹೋಗಿದ್ದು, ಸ್ನೇಹ ಎನ್ನುವುದು ಬಳಸಿ ಬಿಸಾಡುವ ವಸ್ತುವಾಗಿದೆ ಎಂದು ಕವಿ, ಕಾದಂಬರಿಕಾರ ಡಾ. ಜಿ.ಬಿ.‌ ಹರೀಶ ಬೇಸರ […]

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದರ್ಶನ ಪಡೆದ ಉಪ ಲೋಕಾಯುಕ್ತ ಪಣೀಂದ್ರ ಕುಟುಂಬ

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದರ್ಶನ ಪಡೆದ ಉಪ ಲೋಕಾಯುಕ್ತ ಪಣೀಂದ್ರ ಕುಟುಂಬ ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಹೋಬಳಿ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಭೇಟಿ ದೇವರ […]

ಕನಸವಾಡಿಯಲ್ಲಿ ಸಾಹಿತ್ಯ ಸಮ್ಮೇಳನ– ಪೂರ್ವಭಾವಿ ಸಭೆ

ಕನಸವಾಡಿಯಲ್ಲಿ ಸಾಹಿತ್ಯ ಸಮ್ಮೇಳನ–ಪೂರ್ವಭಾವಿ ಸಭೆ ದೊಡ್ಡಬಳ್ಳಾಪುರ:ತಾಲ್ಲೂಕಿನ ಮಧುರೆ ಹೋಬಳಿ ಕನಸವಾಡಿ (ಚಿಕ್ಕ ಮಧುರೆ) ಯಲ್ಲಿ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾಗಿದ್ದು, ಕನ್ನಡದ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಲು ಎಲ್ಲ ಸಂಘ-ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು […]