ಘಾಟಿ ದೇವಸ್ಥಾನದ ಆವರಣದಲ್ಲಿ ಜಲ್ ಜೀವನ್ ಮಿಷನ್, ಸ್ವಚ್ಛಭಾರತ ಮಿಷನ್ ಕಾಮಗಾರಿಗೆ ಚಾಲನೆ ದೊಡ್ಡಬಳ್ಳಾಪುರ:ತೂಬಗೆರೆ ಹೋಬಳಿ ಮೇಲಿನ ಜೋಗಿನಹಳ್ಳಿ (SS ಘಾಟಿ ) ದೇವಸ್ಥಾನದ ಆವರಣದಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ […]
ವಡಗೆರೆ ಗ್ರಾಮದಲ್ಲಿ ಬಿಲ್ವ ಮರ ದೀಕ್ಷಾ ಕಾರ್ಯಕ್ರಮ
ವಡಗೆರೆ ಗ್ರಾಮದಲ್ಲಿ ಬಿಲ್ವ ಮರ ದೀಕ್ಷಾ ಕಾರ್ಯಕ್ರಮ ದೊಡ್ಡಬಳ್ಳಾಪುರ:ಪ್ರತಿ ಗ್ರಾಮದಲ್ಲೂ ಭಕ್ತಿಯ ಸಂಖ್ಯೇತವಾಗಿ ದೇವರುಗಳ ಆರಾಧನೆ ಹಾಗು ಪ್ರತಿ ಮನೆಯಲ್ಲೂ ಹಿರಿಯರು ಶಿವ ಪೂಜೆ ಮಾಡುವುದರಿಂದ ಮಕ್ಕಳಿಗೆ ದೈವ ಭಕ್ತಿ ಗುರು […]
ಆನ್ಲೈನ್ ವ್ಯವಸ್ಥೆ ಇದ್ದರೂ ಕಂದಾಯ ಕಟ್ಟಲಿಕ್ಕೆ ಜನ ಕ್ಯೂ ನಿಲ್ಲುವುದು ತಪ್ಪಿಲ್ಲ– ಬಿ. ಸಿ. ರೇಖಾ
ಆನ್ಲೈನ್ ವ್ಯವಸ್ಥೆ ಇದ್ದರೂ ಕಂದಾಯ ಕಟ್ಟಲಿಕ್ಕೆ ಜನ ಕ್ಯೂ ನಿಲ್ಲುವುದು ತಪ್ಪಿಲ್ಲ–ಬಿ. ಸಿ. ರೇಖಾ ದೊಡ್ಡಬಳ್ಳಾಪುರ:ನಾಗರಿಕರಿಗೆ ಅನುಕೂಲವಾಗಲೆಂದು ಅಳುವ ಸರ್ಕಾರಗಳು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಆದುನಿಕ ತಂತ್ರಜ್ಞಾನ ಬಳಸಿ ಎಲ್ಲಾ ದಾಖಲೆಗಳನ್ನು ಮೊಬೈಲ್ನಲ್ಲಿ ನೋಡುವಂತ […]
ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳಿಗೆ ಗುರುರಾಜ ಕರ್ಜಗಿ ಉತ್ತೇಜನ ನುಡಿ
ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳಿಗೆ ಗುರುರಾಜ ಕರ್ಜಗಿ ಉತ್ತೇಜನ ನುಡಿ ದೊಡ್ಡಬಳ್ಳಾಪುರ:ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಬಿಟ್ಟು, ಪೂರ್ವಭಾವಿ ತಯಾರಿ ಮಾಡಿಕೊಂಡು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತ ಲಭಿಸುತ್ತದೆ ಎಂದು ಖ್ಯಾತ ಶಿಕ್ಷಣ ತಜ್ಞ […]