ರೈಲ್ವೇ ಸ್ಟೇಷನ್ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗೆ ನಗರಸಭಾ ಸದಸ್ಯೆ ಇಂದ್ರಾಣಿ ಒತ್ತಾಯ

ರೈಲ್ವೇ ಸ್ಟೇಷನ್ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗೆ ನಗರಸಭಾ ಸದಸ್ಯೆ ಇಂದ್ರಾಣಿ ಒತ್ತಾಯ ದೊಡ್ಡಬಳ್ಳಾಪುರ : ನಗರದ ರೈಲ್ವೆ ಸ್ಟೇಷನ್ ಸರ್ಕಲ್ ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ಸ್ ಇಲ್ಲದೆ ಅಪಘಾತಗಳ ತಾಣವಾಗಿದೆ, ರಸ್ತೆ ಅಪಘಾತಗಳಿಂದ […]

ದೆಹಲಿ ಅಪೂರ್ವ ಗೆಲುವಿಗೆ ತಾಲೂಕು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ದೆಹಲಿ ಅಪೂರ್ವ ಗೆಲುವಿಗೆ ತಾಲೂಕು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ದೊಡ್ಡಬಳ್ಳಾಪುರ:ರಾಷ್ಟ್ರ ರಾಜ್ಯದಾನಿ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಭೂತ ಪೂರ್ವ ಗೆಲುವು ಸಾಧಿಸಿರುವುದಕ್ಕೆ ತಾಲ್ಲೂಕಿನ ಬಿಜೆಪಿ ಪಕ್ಷದ ಮುಖಂಡರು ಹಾಗು […]

ತಾಲೂಕು ಪಂಚಾಯ್ತಿಯಲ್ಲಿ ಇರುವೆ ಕಾಟದ ಕಾರಣಕ್ಕೆ ಮರಗಳ ಮಾರಣ ಹೋಮ

ತಾಲೂಕು ಪಂಚಾಯ್ತಿಯಲ್ಲಿ ಇರುವೆ ಕಾಟದ ಕಾರಣಕ್ಕೆ ಮರಗಳ ಮಾರಣ ಹೋಮ ದೊಡ್ಡಬಳ್ಳಾಪುರ : ಇರುವೆ ಕಾಟ ಹೆಚ್ಚಾಗಿದೆ ಎಂಬ ಕಾರಣಕ್ಕೆ ಸರ್ಕಾರಿ ಕಚೇರಿಯ ಆವರಣದಲ್ಲಿ ಬೃಹತ್ ಮರಗಳನ್ನು ಕಡಿಸಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ತಾಲ್ಲೂಕು […]