ಕೆಸ್ತೂರು ವಿ.ಎಸ್.ಎಸ್.ಎನ್ ಅಧ್ಯಕ್ಷರಾಗಿ ಎನ್.ಆರ್.ಲಕ್ಷ್ಮೀ ನಾರಾಯಣಗೌಡ ಆಯ್ಕೆ

ಕೆಸ್ತೂರು ವಿ.ಎಸ್.ಎಸ್.ಎನ್ ಅಧ್ಯಕ್ಷರಾಗಿ ಎನ್.ಆರ್.ಲಕ್ಷ್ಮೀ ನಾರಾಯಣಗೌಡ ಆಯ್ಕೆ ದೊಡ್ಡಬಳ್ಳಾಪುರ : ಕೆಸ್ತೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನೇರಳಘಟ್ಟದ ಎನ್.ಆರ್.ಲಕ್ಷ್ಮೀನಾರಾಯಣಗೌಡ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ದೇವರಾಜು.ಎನ್ ಆಯ್ಕೆಯಾದರು, […]

ಮಹಿಳಾ ಪೋಲೀಸ್ ಠಾಣೆ ಸ್ಥಳಾಂತರಗೊಳಿಸದಿರಲು: ಮನವಿ

ಮಹಿಳಾ ಪೋಲೀಸ್ ಠಾಣೆ ಸ್ಥಳಾಂತರಗೊಳಿಸದಿರಲು: ಮನವಿ ದೊಡ್ಡಬಳ್ಳಾಪುರ: ಬಹು ಸರ್ಕಾರಿ ಕಚೇರಿಗಳ ವಂಚಿತ ದೊಡ್ಡಬಳ್ಳಾಪುರಕ್ಕೆ ಈಗ ಮತ್ತೊಂದು ಶಾಕ್ ನೀಡುತ್ತಿರುವ ಪೋಲೀಸ್ ಇಲಾಖೆ ದೊಡ್ಡಬಳ್ಳಾಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೋಲಿಸ್ ಠಾಣೆಯನ್ನು ಬೆಂಗಳೂರು ನಗರಕ್ಕೆ ಸ್ಥಳಾಂತರಗೊಳಿಸುವ […]