ಮಾದಗೊಂಡನ ಹಳ್ಳಿ ಎಂ. ಪಿ. ಸಿ. ಎಸ್. ಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರ ಅವಿರೋಧ ಆಯ್ಕೆ

ಮಾದಗೊಂಡನ ಹಳ್ಳಿ ಎಂ. ಪಿ. ಸಿ. ಎಸ್. ಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರ ಅವಿರೋಧ ಆಯ್ಕೆ ದೊಡ್ಡಬಳ್ಳಾಪುರ:ಮಾದಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಪದಾಧಿಕಾರಿಗಳಾಗಿ ರಾಮಚಂದ್ರೇಗೌಡ ಅದ್ಯಕ್ಷರು ಎನ್ ಗೌಡಪ್ಪ ಉಪಾಧ್ಯಕ್ಷರು […]

ನೌಕರರು ತಮ್ಮ ಸೇವೆಯನ್ನು ಸಕಾಲದಲ್ಲಿ ಎಲ್ಲರಿಗೂ ತಲುಪಿಸಬೇಕು–ಉಪನಿರ್ದೆಶಕ ರಾಮಚಂದ್ರ ರಾಜೇಅರಸ್

ನೌಕರರು ತಮ್ಮ ಸೇವೆಯನ್ನು ಸಕಾಲದಲ್ಲಿ ಎಲ್ಲರಿಗೂ ತಲುಪಿಸಬೇಕು–ಉಪನಿರ್ದೆಶಕ ರಾಮಚಂದ್ರ ರಾಜೇಅರಸ್ ಚಾಮರಾಜನಗರ: ನೌಕರರು ತಮ್ಮ ಪ್ರಾಮಾಣಿಕ ಸೇವೆಯನ್ನು ಸಕಾಲದಲ್ಲಿ ತಲುಪಿಸಲು ಮುಂದಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಾಮಚಂದ್ರ ರಾಜೇಅರಸ್ ಅವರು […]

ಇಂದು ಗೌರಿಬಿದನೂರು ತಾಲ್ಲೂಕು ಕೇಬಲ್ ಟ.ವಿ ಆಪರೇಟರ್ ಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಥಮ ವಾರ್ಷಿಕೋತ್ಸವ

ಇಂದು ಗೌರಿಬಿದನೂರು ತಾಲ್ಲೂಕು ಕೇಬಲ್ ಟ.ವಿ ಆಪರೇಟರ್ ಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಥಮ ವಾರ್ಷಿಕೋತ್ಸವ ಗೌರಿಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಕೇಬಲ್ ಟಿ.ವಿ.ಆಪರೇಟರ್ ಗಳ ಕ್ಷೇಮಾಭಿವೃದ್ಧಿ ಸಂಘದ ಒಂದನೇ(1)ವಾರ್ಷಿಕೋತ್ಸವವನ್ನು ನಗರದ ವಿ.ವಿ ಪುರಂ […]