ನಂದಿ ಹಿಲ್ ವ್ಯೂ ಶಾಲೆಯಲ್ಲಿ ಕಲೋತ್ಸವ ಕಾರ್ಯಕ್ರಮ ದೊಡ್ಡಬಳ್ಳಾಪುರ:ತೂಬಗೆರೆ ಹೋಬಳಿ ದುರ್ಗೇನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ನಂದಿ ಹಿಲ್ ವ್ಯೂ ಅಂತಾರಾಷ್ಟ್ರೀಯ ಶಾಲೆಯಲ್ಲಿ ಇತ್ತೀಚೆಗೆ “ನಂದಿ ಕಲೋತ್ಸವ” ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ […]
ಸೂರ್ಯ ಪದವಿ ಕಾಲೇಜಿನಲ್ಲಿ ಸೂರ್ಯ ಸಂಭ್ರಮ– 25 ಸಮಾರಂಭ
ಸೂರ್ಯ ಪದವಿ ಕಾಲೇಜಿನಲ್ಲಿ ಸೂರ್ಯ ಸಂಭ್ರಮ–25 ಸಮಾರಂಭ ದೊಡ್ಡಬಳ್ಳಾಪುರ :ದೇಶ ನಮಗೆನು ಕೊಟ್ಟಿದೆ ದೇಶಕ್ಕೆ ನಾವೇನು ಸೇವೆ ಸಲ್ಲಿಸಿದ್ದೀವಿ ಎಂಬುದರ ಬಗ್ಗೆ ತಿಳಿದು ನಾವು ಪಡೆದಿದ್ದನ್ನು ಸಮಾಜಕ್ಕೆ ನೀಡಿದಾಗ ಮಾತ್ರ ಬದುಕು ಸಾರ್ಥಕವಾಗಲಿದ್ದು, ವಿದ್ಯಾವಂತ […]
ಜ.19 ರಂದು ಬಾಶೆಟ್ಟಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಚುನಾವಣೆ
ಜ.19 ರಂದು ಬಾಶೆಟ್ಟಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಚುನಾವಣೆ ದೊಡ್ಡಬಳ್ಳಾಪುರ:ಬಾಶೆಟ್ಟಿಹಳ್ಳಿ ವಿವಿದೋದ್ಯೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ವಿಚಾರಕ್ಕೆ ಸಂಬಂದಿಸಿದಂತೆ ದಿನಾಂಕ.19.01.2025ರಂದು […]
ವಿಜೃಂಭಣೆಯಿಂದ ನೆರವೇರಿದ ರಂಗಪ್ಪನ ಸಂಕ್ರಾಂತಿ ತೇರು..
ವಿಜೃಂಭಣೆಯಿಂದ ನೆರವೇರಿದ ರಂಗಪ್ಪನ ಸಂಕ್ರಾಂತಿ ತೇರು.. ಯಳಂದೂರು. ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಸಂಕ್ರಾಂತಿ ರಥೋತ್ಸವ ಚಿಕ್ಕ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಹಿನ್ನೆಲೆಯಲ್ಲಿ ವಿವಿಧ […]