ಕತ್ತಲಿಂದ ಬೆಳಕಿನೆಡೆಗೆ ನಡೆಸಿದವರು ಸಾವಿತ್ರಿ ಬಾ ಪುಲೆ — ಬಿಇಒ ಮಾರಯ್ಯ ಯಳಂದೂರು : ದೇಶದ ಜನರಿಗೆ ವಿದ್ಯೆಯಿಲ್ಲದೆ ಅಜ್ಞಾನದಲ್ಲಿ ಮುಳುಗಿದ್ದ ಎಲ್ಲಾ ಜನರಿಗೆ ವಿದ್ಯೆನೀಡಿ ಕತ್ತಲಿನಿಂದ ಬೆಳೆಕಿನೆಡೆಗೆ ನಡೆಸಿದವರು ಸಾವಿತ್ರಿ ಬಾಪುಲೆ ಯವರು […]
*ಗೂಳಿಪುರ ಗ್ರಾಮದಲ್ಲಿ ಸುಬ್ಬಣ್ಣ ರವರ ಹುಲ್ಲಿನ ಮೇದೆ ಭಸ್ಮ..*
*ಗೂಳಿಪುರ ಗ್ರಾಮದಲ್ಲಿ ಸುಬ್ಬಣ್ಣ ರವರ ಹುಲ್ಲಿನ ಮೇದೆ ಭಸ್ಮ..* ಯಳಂದೂರು. ಸಮೀಪದ ಗೂಳಿಪುರ ಗ್ರಾಮದಲ್ಲಿ ಸುಬ್ಬಣ್ಣ ಎಂಬುವರಿಗೆ ಸೇರಿದ ಹುಲ್ಲಿನ ಮೇಲೆ ಶುಕ್ರವಾರ ಮುಂಜಾನೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ […]
ಭಾರತ ಸೇವಾದಳ ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತೆ ಮಕ್ಕಳ ಮೇಳ
ಭಾರತ ಸೇವಾದಳ ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತೆ ಮಕ್ಕಳ ಮೇಳ ದೊಡ್ಡಬಳ್ಳಾಪುರ:ವಿದ್ಯಾರ್ಥಿಗಳು ಈಗಿನಿಂದಲೇ ತಮ್ಮ ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರ ಪ್ರೇಮ,ರಾಷ್ಟ್ರಭಕ್ತಿ, ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ತಾಲೂಕು ದಂಡಾಧಿಕಾರಿ ಶ್ರೀ ವಿದ್ಯಾ ವಿಭಾ ರಾಥೋಡ್ […]
ಹಾಡೋನಹಳ್ಳಿ ಅಪ್ಪಯ್ಯಣ್ಣನವರ ಮನೆಗೆ ಸಂಸದ ಸುಧಾಕರ್ ಬೇಟಿ
ಹಾಡೋನಹಳ್ಳಿ ಅಪ್ಪಯ್ಯಣ್ಣನವರ ಮನೆಗೆ ಸಂಸದ ಸುಧಾಕರ್ ಬೇಟಿ ದೊಡ್ಡಬಳ್ಳಾಪುರ: ಇತ್ತೀಚಿಗೆ ನಿಧನರಾದ ದೊಡ್ಡಬಳ್ಳಾಪುರ ಜೆಡಿಎಸ್ ಮುಖಂಡ ಹಾಡೋನಹಳ್ಳಿ ಅಪ್ಪಯ್ಯಣ್ಣವರ ನಿವಾಸಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ., ಕೆ. ಸುಧಾಕರ್ ಬೇಟಿ ನೀಡಿ ಅಪ್ಪಯ್ಯಣ್ಣ ನವರ […]
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವವರೆಗೂ ಬಿಜೆಪಿ ಹೋರಾಟ ನಿಲ್ಲುವುದಿಲ್ಲ– ದೊಡ್ಡೇರಿ ವೆಂಕಟೇಶ್
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವವರೆಗೂ ಬಿಜೆಪಿ ಹೋರಾಟ ನಿಲ್ಲುವುದಿಲ್ಲ–ದೊಡ್ಡೇರಿ ವೆಂಕಟೇಶ್ ದೊಡ್ಡಬಳ್ಳಾಪುರ:ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರ ಎದ್ದು ಕಾಣುತ್ತಿದೆ. ಇದರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಿಯಾಂಕ್ […]