ಮಹಿಳಾ ಪೋಲಿಸ್ ಠಾಣೆ ಸ್ಥಳಾಂತರಿಸದಿರಲು ಕಾರ್ಯನಿರತ ಪತ್ರಕರ್ತರ ಸಂಘ ದಿಂದ ಮನವಿ, ಒತ್ತಾಯ

ಮಹಿಳಾ ಪೋಲಿಸ್ ಠಾಣೆ ಸ್ಥಳಾಂತರಿಸದಿರಲು ಕಾರ್ಯನಿರತ ಪತ್ರಕರ್ತರ ಸಂಘ ದಿಂದ ಮನವಿ, ಒತ್ತಾಯ ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೋಲಿಸ್ ಠಾಣೆಯನ್ನು ಬೆಂಗಳೂರು ನಗರಕ್ಕೆ ಸ್ಥಳಾಂತರ ಮಾಡಲು ಪ್ರಯತ್ನ ನಡೆಯುತ್ತಿದ್ದು ಠಾಣೆಯನ್ನು ಸ್ಥಳಾಂತರ […]

ಕನ್ನಡಿಗರ ಅನ್ನ ಕಸಿಯುತ್ತಿರುವ ನಾರ್ತಿಗಳೇ ರಾಜ್ಯ ಬಿಟ್ಟು ತೊಲಗಿ–ಪುರುಷೋತ್ತಮ ಗೌಡ

ಕನ್ನಡಿಗರ ಅನ್ನ ಕಸಿಯುತ್ತಿರುವ ನಾರ್ತಿಗಳೇ ರಾಜ್ಯ ಬಿಟ್ಟು ತೊಲಗಿ–ಪುರುಷೋತ್ತಮ ಗೌಡ ದೊಡ್ಡಬಳ್ಳಾಪುರ : ಕರ್ನಾಟಕದಲ್ಲಿ ಉತ್ತರ ಭಾರತೀಯರ ದಬ್ಬಾಳಿಕೆ ಹೆಚ್ಚಾಗಿದೆ, ಉತ್ತರ ಭಾರತೀಯರ ವಲಸೆ ಪರಿಣಾಯ ಕನ್ನಡಿಗರ ಅನ್ನವನ್ನ ಕಿತ್ತುಕೊಳ್ಳುತ್ತಿದ್ದಾರೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು […]

ಮಧ್ಯಂತರ ವರದಿಯಲ್ಲಿ ಮಾದಿಗ ಸಮುದಾಯಕ್ಕೆ ಪ್ರತ್ಯೇತ 6 ರಷ್ಟು ಮೀಸಲಾತಿಗೆ ಆಗ್ರಹ

                    ಮಧ್ಯಂತರ ವರದಿಯಲ್ಲಿ ಮಾದಿಗ ಸಮುದಾಯಕ್ಕೆ ಪ್ರತ್ಯೇತ 6 ರಷ್ಟು ಮೀಸಲಾತಿಗೆ ಆಗ್ರಹ ದೊಡ್ಡಬಳ್ಳಾಪುರ : ಒಳ ಮೀಸಲಾತಿ ಜಾರಿ ಮುಂದೂಡಲು […]

ಕೊಳವೆ ಬಾವಿಗಳ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತ ವಿರೋಧಿಸಿ ರಾಜ್ಯ ರೈತಸಂಘದಿಂದ ಹೆದ್ದಾರಿ ತಡೆ

ಕೊಳವೆ ಬಾವಿಗಳ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತ ವಿರೋಧಿಸಿ ರಾಜ್ಯ ರೈತಸಂಘದಿಂದ ಹೆದ್ದಾರಿ ತಡೆ ದೊಡ್ಡಬಳ್ಳಾಪುರ:ಗ್ರಾಮೀಣ ಬಾಗದಲ್ಲಿ ರೈತರ ಬೆಳೆಗಳಿಗೆ ನೀರಿಗಾಗಿ ಕೊಳವೆ ಬಾವಿಗಳಿಗೆ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತ ಮಾಡಿರುವುದನ್ನು […]

ಕಸಾಘಟ್ಟದ ಎಂ. ಪಿ. ಸಿ. ಎಸ್. ಅಧ್ಯಕ್ಷ, ಉಪಾಧ್ಯಕ್ಷರಾಗಿ ಕೆ. ಕೃಷ್ಣ ಸ್ವಾಮಿ, ಕೆ. ಜಿ. ಬಸಪ್ಪ ಆಯ್ಕೆ

ಕಸಾಘಟ್ಟದ ಎಂ. ಪಿ. ಸಿ. ಎಸ್. ಅಧ್ಯಕ್ಷ, ಉಪಾಧ್ಯಕ್ಷರಾಗಿ ಕೆ. ಕೃಷ್ಣ ಸ್ವಾಮಿ, ಕೆ. ಜಿ. ಬಸಪ್ಪ ಆಯ್ಕೆ ದೊಡ್ಡಬಳ್ಳಾಪುರ: ತಾಲೊಕಿನ ದೊಡ್ಡಬೆಳವಂಗಲ ಹೋಬಳಿ ಕಸಾಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕೆ.ಕೃಷ್ಣಸ್ವಾಮಿ ಅಧ್ಯಕ್ಷರಾಗಿ […]

*ಸಮಾಜದ ನಿರೀಕ್ಷೆಗಳಿಗೆ ಸೇವೆಯ ಮೂಲಕ ಸ್ಪಂದನೆ ಆಶಯ*ಗೌರ್ನರ್ ಸಿ.ಎಂ ನಾರಾಯಣಸ್ವಾಮಿ

*ಸಮಾಜದ ನಿರೀಕ್ಷೆಗಳಿಗೆ ಸೇವೆಯ ಮೂಲಕ ಸ್ಪಂದನೆ ಆಶಯ*ಗೌರ್ನರ್ ಸಿ.ಎಂ ನಾರಾಯಣಸ್ವಾಮಿ *ದೊಡ್ಡಬಳ್ಳಾಪುರ* : ಸಮಾಜದ ನಿರೀಕ್ಷೆಗಳಿಗೆ ಸೇವೆಯ ಮೂಲಕ ಸ್ಪಂದಿಸುವ ಆಶಯವನ್ನು ಲಯನ್ಸ್‌ ಸಂಸ್ಥೆ ಹೊಂದಿದ್ದು, ವಿಶ್ವಾದ್ಯಂತ ಅಸಂಖ್ಯಾತ ಚಟುವಟಿಕೆಗಳ ಮೂಲಕ ಸಾಮಾಜಿಕ ಸೇವೆಯಲ್ಲಿ […]

ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ದೊಡ್ಡಬಳ್ಳಾಪುರ:ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಮಂಡಳಿಗೆ ಪದಾಧಿಕಾರಿಗಳು ಆಯ್ಕೆ ಹಾಗು ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಮಾಡಲಾಯಿತು. ದೊಡ್ಡಬಳ್ಳಾಪುರ […]

ಗಣರಾಜ್ಯೋತ್ಸವದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರನ್ನು ನೆನಪಿಸಿ ಕೊಳ್ಳದಿದ್ದರೆ ಈ ದಿನ ಅರ್ಥ ಪೂರ್ಣ ವಾಗಲಾರದು — ರವಿ ಮಾವಿನ ಕುಂಟೆ

ಗಣರಾಜ್ಯೋತ್ಸವದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರನ್ನು ನೆನಪಿಸಿ ಕೊಳ್ಳದಿದ್ದರೆ ಈ ದಿನ ಅರ್ಥ ಪೂರ್ಣ ವಾಗಲಾರದು –ರವಿ ಮಾವಿನ ಕುಂಟೆ ದೊಡ್ಡಬಳ್ಳಾಪುರ:ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ರಾಮ ನರ್ಸಿಂಗ್ […]

ಕೊನಘಟ್ಟ ಶಾಲೆಗೆ ಮರು ಜೀವ : ಜಿಲ್ಲಾಪಂಚಾಯಿತಿ ಅನುದಾನದಲ್ಲಿ ಶಾಲೆಯ ದುರಸ್ಥಿ ಕಾರ್ಯಕ್ಕೆ ಶಾಸಕರಿಂದ ಚಾಲನೆ

ಕೊನಘಟ್ಟ ಶಾಲೆಗೆ ಮರು ಜೀವ : ಜಿಲ್ಲಾಪಂಚಾಯಿತಿ ಅನುದಾನದಲ್ಲಿ ಶಾಲೆಯ ದುರಸ್ಥಿ ಕಾರ್ಯಕ್ಕೆ ಶಾಸಕರಿಂದ ಚಾಲನೆ ದೊಡ್ಡಬಳ್ಳಾಪುರ : ಸುಮಾರು 4,90,000 ರೂಪಾಯಿಗಳ ಜಿಲ್ಲಾಪಂಚಾಯಿತಿ ಅನುದಾನದಲ್ಲಿ ಶಾಲೆಯ ದುರಸ್ತಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ […]

ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ 9ನೇ ವರ್ಷದ ವಾರ್ಷಿಕೋತ್ಸವ : ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮೂಲಕ ಸಮಿತಿ ಸಂಭ್ರಮಾಚಾರಣೆ

ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ 9ನೇ ವರ್ಷದ ವಾರ್ಷಿಕೋತ್ಸವ : ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮೂಲಕ ಸಮಿತಿ ಸಂಭ್ರಮಾಚಾರಣೆ ದೊಡ್ಡಬಳ್ಳಾಪುರ:ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ 9ನೇ ವರ್ಷದ ವಾರ್ಷಿಕೋತ್ಸವ : ಉಚಿತ […]