ಹಾಡೋನಹಳ್ಳಿ ಅಪ್ಪಯ್ಯಣ್ಣ ನವರ ನಿಧನಕ್ಕೆ ಮಾಜಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಸಂತಾಪ

ಹಾಡೋನಹಳ್ಳಿ ಅಪ್ಪಯ್ಯಣ್ಣ ನವರ ನಿಧನಕ್ಕೆ ಮಾಜಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಸಂತಾಪ ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕು,ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮದ ನಮ್ಮ ಪಕ್ಷದ ಹಿರಿಯ ನಾಯಕರು, ಬಮೂಲ್ ಮಾಜಿ ಅಧ್ಯಕ್ಷರಾದ ಶ್ರೀ ಅಪ್ಪಯ್ಯಣ್ಣ ನವರು […]

ಟ.ಎ.ಪಿ.ಎಂ ಸಿ ಎಸ್ ನೂತನ ಅದ್ಯಕ್ಷರಾಗಿ ಎಂ.ವೆಂಕಟೇಶ್ (ಜ್ಯೋತಿ) ಆಯ್ಕೆ

ಟ.ಎ.ಪಿ.ಎಂ ಸಿ ಎಸ್ ನೂತನ ಅದ್ಯಕ್ಷರಾಗಿ ಎಂ.ವೆಂಕಟೇಶ್ (ಜ್ಯೋತಿ) ಆಯ್ಕೆ ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. […]

ಹುಣಸೆ ವ್ಯಾಪಾರಿಗಳ ಸೋಗಿನಲ್ಲಿ ಬಂದು ವೃದ್ದೆಯ ಮಾಂಗಲ್ಯ ಸರ ಕದ್ದೊಯ್ದ ಕಳ್ಳರ ಬಂದನ

ಹುಣಸೆ ವ್ಯಾಪಾರಿಗಳ ಸೋಗಿನಲ್ಲಿ ಬಂದು ವೃದ್ದೆಯ ಮಾಂಗಲ್ಯ ಸರ ಕದ್ದೊಯ್ದ ಕಳ್ಳರ ಬಂದನ ದೊಡ್ಡಬಳ್ಳಾಪುರ:ಡಿಸೆಂಬರ್ 11ರಂದು ಹುಣಸೆ ವ್ಯಾಪಾರಿಗಳ ಸೋಗಿನಲ್ಲಿ ಬಂದ ಕಳ್ಳರು ಕೆಸ್ತೂರು ಗೇಟ್ ಬಳಿ ವ್ಯಾಪಾರ ಮಾಡುವಂತೆ ನಟಿಸಿ ವೃದ್ದೆಯ ಮಾಂಗಲ್ಯ […]