ಗೌಡಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ವಸಂತ ಚಿನ್ನಸ್ವಾಮಿ ಆಯ್ಕೆ

ಗೌಡಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ವಸಂತ ಚಿನ್ನಸ್ವಾಮಿ ಆಯ್ಕೆ ಯಳಂದೂರು: ತಾಲ್ಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯಿತಿ ಯಲ್ಲಿ ಬಾರಿ ಕುತೂಹಲ ಮೂಡಿಸಿದ ಅಧ್ಯಕ್ಷರ ಚುನಾವಣೆಯಲ್ಲಿ ವಸಂತ ಚಿನ್ನಸ್ವಾಮಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು ಈ […]

ಚೆಕ್ ಡ್ಯಾಂಗೆ ಶಾಸಕ ದೀರಜ್ ಮುನಿರಾಜು ಗುದ್ದಲಿ ಪೂಜೆ

ಚೆಕ್ ಡ್ಯಾಂಗೆ ಶಾಸಕ ದೀರಜ್ ಮುನಿರಾಜು ಗುದ್ದಲಿ ಪೂಜೆ ದೊಡ್ಡಬಳ್ಳಾಪುರ ಸಣ ನೀರಾವರಿ ಇಲಾಖೆ ಅನುದಾನದಡಿ ಇಂದು ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗಸಂದ್ರ ಗ್ರಾಮದಲ್ಲಿ ಚೆಕ್‌ ಡ್ಯಾಂಗೆ ಮಾನ್ಯ ಶಾಸಕರಾದ ಶ್ರೀ […]

ತೂಬಗೆರೆ ಅಯ್ಯಪ್ಪ ಭಜನಾ ಮಂದಿರ ಲೋಕಾರ್ಪಣೆ

ತೂಬಗೆರೆ ಅಯ್ಯಪ್ಪ ಭಜನಾ ಮಂದಿರ ಲೋಕಾರ್ಪಣೆ ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕು,ತೂಬಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪಸ್ವಾಮಿ ಭಜನಾ ಮಂದಿರ ಬುಧವಾರ ಲೋಕಾರ್ಪಣೆ ಮಾಡಲಾಯಿತು. ಬೆಳಗ್ಗೆ ಗಣಪತಿ ಹೋಮ, ಸ್ವಸ್ತಿ ವಾಚನ, ಪಂಚಗವ್ಯ,ಕಳಸ ಸ್ಥಾಪನೆ ಅಯ್ಯಪ್ಪ ಸಹಿತ […]