ಟಿ. ಎ. ಪಿ. ಎಂ. ಸಿ ಎಸ್. ಪ್ರಭಾರ ಅಧ್ಯಕ್ಷರಾಗಿ ಕಂಚಿಗನಾಳ ಲಕ್ಷ್ಮೀನಾರಾಯಣ ಆಯ್ಕೆ ದೊಡ್ಡಬಳ್ಳಾಪರ:ತಾಲ್ಲುಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಪ್ರಭಾರ ಅಧ್ಯಕ್ಷರಾಗಿ ಕಂಚಿಗನಾಳ ಲಕ್ಷ್ಮೀನಾರಾಯಣ ಅಯ್ಕೆಯಾಗಿದ್ದಾರೆ.ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಅಧ್ಯಕ್ಷರಾಗಿದ್ದ […]
ಸರ್ಕಾರಿ ನೌಕರರ ಹಿತ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಲ ಉದ್ದೇಶ– ಸಿ. ಎಸ್ ಷಡಕ್ಷರಿ
ಸರ್ಕಾರಿ ನೌಕರರ ಹಿತ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಲ ಉದ್ದೇಶ–ಸಿ. ಎಸ್ ಷಡಕ್ಷರಿ ದೊಡ್ಡಬಳ್ಳಾಪುರ:ಪ್ರತಿಯೊಬ್ಬ ಸರ್ಕಾರಿ ನೌಕರರ ಹಿತ ಕಾಯುವುದೇ ಸರ್ಕಾರಿ ನೌಕರರ ಸಂಘದ ಮೂಲ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ […]
ಹಾಲು ಉತ್ಪಾದಕರಿಗೆ ಡೇರಿ ಸದಾ ಶ್ರೀರಕ್ಷೆಯಾಗಿದೆ –ಶಾಸಕ ಎನ್.ಶ್ರೀನಿವಾಸ್
ಹಾಲು ಉತ್ಪಾದಕರಿಗೆ ಡೇರಿ ಸದಾ ಶ್ರೀರಕ್ಷೆಯಾಗಿದೆ –ಶಾಸಕ ಎನ್.ಶ್ರೀನಿವಾಸ್ ನೆಲಮಂಗಲ:ಹೊನ್ನಗಂಗಯ್ಯನ ಪಾಳ್ಯದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದಿಂದ ನೂತನವಾಗಿ ನಿರ್ಮಾಣ ಮಾಡಿದ್ದು ಡೈರಿ ಕಟ್ಟಡ ಹಾಗೂ ಶುದ್ದಕುಡಿಯುವ ನೀರಿನ ಘಟಕವನ್ನು ಶಾಸಕ ಎನ್.ಶ್ರೀನಿವಾಸ್ ಉದ್ಘಾಟಿಸಿದರು. […]
ಸಪ್ತಮಾತೃಕೆ ಮಾರಿಯಮ್ಮ ದೇವಾಲಯದಲ್ಲಿ ಲಕ್ಷ ದೀಪೋತ್ಸವ
ಸಪ್ತಮಾತೃಕೆ ಮಾರಿಯಮ್ಮ ದೇವಾಲಯದಲ್ಲಿ ಲಕ್ಷ ದೀಪೋತ್ಸವ ದೊಡ್ಡಬಳ್ಳಾಪುರ:ತಾಲ್ಲೂಕಿನ ವಿವಿಧ ದೇವಾಲಯದಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆ ಅಂಗವಾಗಿ ಲಕ್ಷ ದೀಪೋತ್ಸವ ಹಾಗು ವಿಶೇಷ ಪೂಜೆ ನೇರವೇರಿಸಿ ಲಾಗಿದ್ದು ದೊಡ್ಡಬಳ್ಳಾಪುರ ನಗರ ಕೆರೆ ಬಾಗಿಲು ಶ್ರೀ ಸಪ್ತ […]
ಕಾಲುವೆ ಮಠ ಮತ್ತು ದೊಡ್ಡಬೆಲೆ ಮಠ ದಲ್ಲಿ ಶರಣ ಸಂಗಮ ಕವಿಗೋಷ್ಠಿ ವಚನ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮ
ಕಾಲುವೆ ಮಠ ಮತ್ತು ದೊಡ್ಡಬೆಲೆ ಮಠ ದಲ್ಲಿ ಶರಣ ಸಂಗಮ ಕವಿಗೋಷ್ಠಿ ವಚನ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮ ನೆಲಮಂಗಲ:ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದಲ್ಲಿರುವ ಕಾಲುವೆ ಮಟ್ಟದಲ್ಲಿ ಲಿಂಗೈಕ್ಯ ರುದ್ರ ಒಡೆಯರ್ ಮಹಾಸ್ವಾಮಿಗಳು ಹಾಗೂ ರುದ್ರಮನಿ […]