ಚಿರತೆ ಸೆರೆಗೆ ಬೋನ್ ಅಳವಡಿಸಲು ಅರಣ್ಯಾದಿಕಾರಿಗಳಿಗೆ ರೈತರ ಒತ್ತಾಯ.

ಚಿರತೆ ಸೆರೆಗೆ ಬೋನ್ ಅಳವಡಿಸಲು ಅರಣ್ಯಾದಿಕಾರಿಗಳಿಗೆ ರೈತರ ಒತ್ತಾಯ. ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ದೊಡ್ಡರಾಯಪ್ಪನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಹಸುವನ್ನು ಬಲಿ ಪಡೆದಿದೆ ಮುನೇಗೌಡ ಎಂಬುವವರ ತೋಟದ ಶೆಡ್ ಗೆ […]

ಮದ್ಯ ರಾತ್ರಿಯಲ್ಲಿ ಅಜ್ಜಿಯ ನಿಗೂಢ ಓಡಾಟ..

ಮದ್ಯ ರಾತ್ರಿಯಲ್ಲಿ ಅಜ್ಜಿಯ ನಿಗೂಢ ಓಡಾಟ.. ದೊಡ್ಡಬಳ್ಳಾಪುರ : ನಗರದ ಸೋಮೇಶ್ವರ ಬಡವಾಣೆಯಲ್ಲಿ ಕಳೆದೊಂದು ವಾರದಿಂದ ಮಧ್ಯರಾತ್ರಿಯ ಸಮಯದಲ್ಲಿ ನಿಗೂಢವಾಗಿ ಅಜ್ಜಿ ಪ್ರತ್ಯಕ್ಷವಾಗುತ್ತಾಳೆ, ಮನೆಗಳ ಮುಂದೆ ಓಡಾಡುವ ಅಜ್ಜಿ ಯಾವುದೋ ಒಂದು ವಸ್ತುವನ್ನ ಚೆಲ್ಲುತ್ತಿರುತ್ತಾಳೆ, […]