ದೊಡ್ಡಬಳ್ಳಾಪುರ: ತಾಲ್ಲೋಕಿನ ಹೊನ್ನಾವರ ಪಂಚಾಯ್ತಿಯ ಹೊನ್ನಾದೇವಿಪುರದ ನೂತನ ರಸ್ತೆ ಕಳಪೆ ಕಾಮಗಾರಿ ಎಂದು ಸ್ಥಳೀಯ ಬಿ ಜೆ ಪಿ ಮುಖಂಡರ ಆರೋಪ ಸಂಪೂರ್ಣ ನಿರಾದಾರ.ರಾಜಕೀಯ ದುರುದ್ದೇಶದಿಂದ ಬಿಜೆಪಿಯವರು ಈ ಆರೋಪ ಮಾಡಿದ್ದಾರೆಂದು ಬಿಡಿ ಸಿ […]
ನಕಲಿ ಪತ್ರಕರ್ತರ ವಿರುದ್ದ ಸೂಕ್ತ ಕ್ರಮಕ್ಕೆ ಮನವಿ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಹಲವಾರು ಕಡೆ ಅಧಿಕಾರಿಗಳು ಹಾಗು ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕರ್ನಾಟಕ […]