ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಕೊಂಬುಡಿಕ್ಕಿಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು & ಹನೂರು ವಿಧಾನಸಭಾ ಕ್ಷೇತ್ರದ ಶಾಸಕರೊಂದಿಗೆ ಇಂದು ಬೆಳಿಗ್ಗೆ ಭೇಟಿ ನೀಡಿ ಅಹವಾಲುಗಳನ್ನು ಆಲಿಸಿದರು. ▪️ಹಾಡಿಯ ಜನರೊಂದಿಗೆ ಸಂವಾದ ನಡೆಸಿದ ಜಿಲ್ಲಾ […]
ನೌಕರರಿಗೆ ಇ ಎಸ್ ಐ ಪಿಎಫ್ ಹಾಗೂ ಸರಿಯಾದ ಸವಲತ್ತು ನೀಡದ ಕಾಂತಿ ಏಜೆನ್ಸಿ:- ಯರಗಂಬಳ್ಳಿ ಪರಶಿವಮೂರ್ತಿ.
*ನೌಕರರಿಗೆ ಇ ಎಸ್ ಐ ಪಿಎಫ್ ಹಾಗೂ ಸರಿಯಾದ ಸವಲತ್ತು ನೀಡದ ಕಾಂತಿ ಏಜೆನ್ಸಿ:- ಯರಗಂಬಳ್ಳಿ ಪರಶಿವಮೂರ್ತಿ* ಯಳಂದೂರು :-ತಾಲ್ಲೋಕಿನ ಪ್ರವಾಸಿ ಮಂದಿರದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಜಿಲ್ಲಾಧ್ಯಕ್ಷರಾದ ಯರಗಂಬಳ್ಳಿ ಪರಶಿವಮೂರ್ತಿ ರವರು […]
2020 ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಗೊಳಿಸಿ ,ಕಂದಳ್ಳಿ ನಾರಾಯಣ್ ಆಗ್ರಹ.
*ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ರದ್ದುಗೊಳಿಸಿ:- ಕಂದಹಳ್ಳಿ ನಾರಾಯಣ್* ಯಳಂದೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಚಾಮರಾಜನಗರ ಜಿಲ್ಲೆಯ ಜಿಲ್ಲಾ ಸಂಘಟನಾ ಸಂಚಾಲಕ ಕಂದಹಳ್ಳಿ ನಾರಾಯಣ್ […]