ಸಾಕು ಬೆಕ್ಕನ್ನು ರಕ್ಷಿಸಿಲು ಹೋಗಿ ವಿದ್ಯುತ್ ತಂತಿ ಸ್ಪರ್ಷಿಸಿ ಯುವಕ ಸಾವು ದೊಡ್ಡಬಳ್ಳಾಪುರ: ಮರದ ಕೊಂಬೆಗೆ ಸಿಲುಕಿ ಅಪಾಯದಲ್ಲಿದ್ದ ಸಾಕು ಬೆಕ್ಕನ್ನು ರಕ್ಷಿಸಲು ಹೋದ ಯುವಕ ಮರದ ಸಮೀಪದಲಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ಸಾವಿಗೀಡಾದ […]
ಕಾವೇರಿ ನಿರ್ವಹಣಾ ಪ್ರಾಧಿಕಾರದ ತಮಿಳು ನಾಡಿಗೆ ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ ಕ ರ ವೇ ನಾರಾಯಣ ಗೌಡರ ಬಣದಿಂದ ಪ್ರತಿಭಟನೆ.
ಕಾವೇರಿ ನಿರ್ವಹಣಾ ಪ್ರಾಧಿಕಾರದ ತಮಿಳು ನಾಡಿಗೆ ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ ಕ ರ ವೇ ನಾರಾಯಣ ಗೌಡರ ಬಣದಿಂದ ಪ್ರತಿಭಟನೆ. ದೊಡ್ಡಬಳ್ಳಾಪುರ: ತಮಿಳುನಾಡಿಗೆ ದಿನ ನಿತ್ಯ 5000 ಕ್ಯೂಸೆಕ್ಸ್ ಕಾವೇರಿ ನೀರು […]
ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆ ಇನ್ಸ್ ಪೆಕ್ಟರ್ ಆಗಿ ಅಮರೇಶ್ ಗೌಡ ಅಧಿಕಾರ ಸ್ವೀಕಾರ
ದೊಡ್ಡಬಳ್ಳಾಪುರ: ಪ್ರೀತಂ ಶ್ರೇಯಕರವರ ವರ್ಗಾವಣೆಯಿಂದ ತೆರವಾಗಿದ್ದ ನಗರ ಪೋಲೀಸ್ ಠಾಣೆ ಇನ್ಸ್ ಪೆಕ್ಟರ್ ಸ್ಥಾನಕ್ಕೆ ನೂತನ ಇನ್ಪೆಕ್ಟರ್ ಆಗಿ ಅಮರೇಶ್ ಗೌಡ ರವರು ಅಧಿಕಾರ ಸ್ವೀಕರಿಸಿದರು. ನಗರ ಪೋಲಿಸ್ ಠಾಣೆಯಲ್ಲಿ ಇಂದು ಅಮರೇಶ್ ಗೌಡ […]
ಮಕ್ಕಳ ಹಕ್ಕು ಮತ್ತು ಪೋಕ್ಸೋ ಕಾಯಿದೆ ಅರಿವು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯ- ಮುಖ್ಯ ಶಿಕ್ಷಕ ಉಮಾಶಂಕರ್.
ಮಕ್ಕಳ ಹಕ್ಕು ಮತ್ತು ಪೋಕ್ಸೋ ಕಾಯಿದೆ ಅರಿವು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯ- ಮುಖ್ಯ ಶಿಕ್ಷಕ ಉಮಾಶಂಕರ್. ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಚಾಮರಾಜನಗರ, ಮಕ್ಕಳ ರಕ್ಷಣಾ ಘಟಕ, […]
ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಸಭೆ.
ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂತೇಮರಳ್ಳಿ: ಸಮೀಪದ ಹೊಂಗನೂರು ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ನಡೆಯಿತು. ಒಂದು ವರ್ಷದಲ್ಲಿ ಸಂಘವು ನಡೆಸಿರುವ […]