ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಗೆಲುವಿನ ನಂತರ ಜನಪ್ರಿಯ ಶಾಸಕರಾದ ಎಆರ್ ಕೃಷ್ಣಮೂರ್ತಿರವರು ಇಂದು ಯಳಂದೂರು ತಾಲೂಕಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರುಗಳು ಅಧ್ಯಕ್ಷರು ಉಪಾಧ್ಯಕ್ಷರು ಪಕ್ಷದ ಕಾಂಗ್ರೆಸ್ ಪಕ್ಷದ […]
ಇಸ್ರೋ ಯಶಸ್ಸಿಗೆ ಪಾರದರ್ಶಕತೆ ಕಾರಣ….ಇಸ್ರೋ ವಿಜ್ಞಾನಿ ಡಾ.ಉಮಾ ಮಹೇಶ್ವರನ್.
ದೊಡ್ಡಬಳ್ಳಾಪುರ:ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಶೈಕ್ಷಣಿಕ ಮತ್ತು ಉದ್ಯಮದ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ಗುರಿ ಇಟ್ಟುಕೊಂಡಿರುವ ಸಲಹಾ ಮಂಡಳಿಯ ಸಮಾವೇಶ ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನಡೆಯಿತು. ನಾವೀನ್ಯತೆಯನ್ನು ಬೆಳೆಸಿ […]
ಬೆಂ,ಗ್ರಾ ಜಿಲ್ಲಾ ಬಿಜೆಪಿ ವತಿಯಿಂದ–ನನ್ನ ಮಣ್ಣು ನನ್ನ ದೇಶ,,ಅಭಿಯಾನ
ಜಿಲ್ಲಾ ಬಿ. ಜೆ. ಪಿ ವತಿಯಿಂದ… ನನ್ನ ಮಣ್ಣು ನನ್ನ ದೇಶ.. ಅಭಿಯಾನ ದೊಡ್ಡಬಳ್ಳಾಪುರ.. ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿ ಜೆ ಪಿ ವತಿಯಿಂದ ಘಾಟಿ ಸುಬ್ರಮಣ್ಯದ ಕಲ್ಯಾಣ ಮಂದಿರದಲ್ಲಿ… ನನ್ನ ಮಣ್ಣು ನನ್ನ […]