ನಟ ಉಪೇಂದ್ರ ವಿರುದ್ದ ಯಳಂದೂರು ದಲಿತ ಪರ ಸಂಘಟನೆಗಳಿಂದ ಪ್ರತಿಭಟನೆ

ಚಾಮರಾಜನಗರ ನ್ಯೂಸ್…… ‌ ಯಳಂದೂರು ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದ ದಲಿತ ಪರ ಸಂಘಟನೆಗಳು. ‌ದಲಿತರನ್ನು ಅವಹೇಳನಕಾರಿ ಪದಬಳಸಿ ಮಾತನಾಡಿರುವ ಚಿತ್ರ ನಟ ಉಪೇಂದ್ರ ಊರಿದ್ದ ಕಡೆ ಹೊಲಗೇರಿ ಎಂಬ […]