ಕೆ ಆರ್ ಎಸ್ ಪಕ್ಷದ ವತಿಯಿಂದ ದೌರ್ಜನ್ಯ ವಿರುದ್ದ ಸೌಜನ್ಯ ಬೆಳ್ತಂಗಡಿಯಿಂದ- ಬೆಂಗಳೂರಿಗೆ 330 ಕಿ ಮೀ ಪಾದಯಾತ್ರೆ

ಬಂಧುಗಳೇ ನಮಸ್ಕಾರ,*ಸೌಜನ್ಯಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರುತನಿಖೆಗಾಗಿ ಮತ್ತು ರಾಜ್ಯದ ಮಹಿಳೆಯರ ರಕ್ಷಣೆ ಮತ್ತು ನ್ಯಾಯಕ್ಕಾಗಿ “ಸೌಜನ್ಯ ಮಹಿಳಾ ಸುರಕ್ಷಾ ಆಯೋಗ” ರಚನೆಗಾಗಿ ಆಗ್ರಹಿಸಿ *KRS ಪಕ್ಷದ ವತಿಯಿಂದ “ದೌರ್ಜನ್ಯದ ವಿರುದ್ಧ ಸೌಜನ್ಯ” […]

ಆಂಗ್ಲ ಬಾಷೆ ವಿಜೃಂಬಣೆ ಖಾಸಗಿ ಆಸ್ಪತ್ರೆ ವಿರುದ್ದ ಕರವೇ ಗರಂ

ದೊಡ್ಡಬಳ್ಳಾಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸಮೀಪ (ಕೋರ್ಟ್‌ ರಸ್ತೆಯ ತಿರುವು ನೂತನವಾಗಿ ತಲೆಎತ್ತಿರುವ ಖಾಸಗಿ ಆಸ್ಪತ್ರೆಯ ಹೆಸರನ್ನು ಆಂಗ್ಲ ಭಾಷೆಯನ್ನು ವಿಜೃಂಭಿಸಿ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) […]