ಮೂಲಸೌಕರ್ಯವಿಲ್ಲದೆ ನಡೆದ ಕ್ರೀಡಾಕೂಟ ಸಂತೇಮರಹಳ್ಳಿ: ಚಾಮರಾಜನಗರ ತಾಲೂಕಿನ ಪ್ರೌಡಶಾಲಾ ವಿಭಾಗದ ಕ್ರೀಡಾಕೂಟವು ಮೂಲಸೌಕರ್ಯವಿಲ್ಲದೆ ನಡೆಯುತ್ತಿರುವ ಕ್ರೀಡಾಕೂಟವು ಇದಾಗಿದೆ ಸಂತೇಮರಳ್ಳಿಯ ಜೆ ಎಸ್ ಎಸ್ ಪ್ರೌಡಶಾಲೆಯ ಆವರಣದಲ್ಲಿ ನಡೆಯುತ್ತಿರುವ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ಇದಾಗಿದ್ದು ವಿದ್ಯಾರ್ಥಿಗಳ […]
ನಟ ಉಪೇಂದ್ರ ವಿರುದ್ದ ಯಳಂದೂರು ದಲಿತ ಪರ ಸಂಘಟನೆಗಳಿಂದ ಪ್ರತಿಭಟನೆ
ಚಾಮರಾಜನಗರ ನ್ಯೂಸ್…… ಯಳಂದೂರು ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದ ದಲಿತ ಪರ ಸಂಘಟನೆಗಳು. ದಲಿತರನ್ನು ಅವಹೇಳನಕಾರಿ ಪದಬಳಸಿ ಮಾತನಾಡಿರುವ ಚಿತ್ರ ನಟ ಉಪೇಂದ್ರ ಊರಿದ್ದ ಕಡೆ ಹೊಲಗೇರಿ ಎಂಬ […]
38ನೇ ರಾಜ್ಯಸಮ್ಮೇಳನಕ್ಕೆ KUWJ ದಾವಣಗೆರೆ ಜಿಲ್ಲಾ ಘಟಕ ಸಜ್ಜು
KUWJ, 38,ನೇ ರಾಜ್ಯಸಮ್ಮೇಳನದ ಪೂರ್ವ ಸಿದ್ಧತಾ ಸಭೆಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ರವರಿಂದ ಚಾಲನೆ ದಾವಣಗೆರೆ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 38ನೇ ಸಮ್ಮೇಳನ ಈ ಬಾರಿ ನಮ್ಮ ದಾವಣಗೆರೆ ಜಿಲ್ಲೆಗೆ ಸುಮಾರು 30 […]
ನೇಕಾರರಿಗೆ: 10 HP ವರೆಗಿನ ಮಗ್ಗಗಳಿಗೆ ಸಂಪೂರ್ಣ ಉಚಿತ ವಿದ್ಯುತ್
ನೇಕಾರರಿಗೆ : 10 HP ವರೆಗಿನ ಮಗ್ಗಗಳಿಗೆ ಸಂಪೂರ್ಣ ಉಚಿತ ವಿದ್ಯುತ್ ಬೆಂಗಳೂರು: ಸಣ್ಣ ನೇಕಾರರಿಗೂ ಉಚಿತ ವಿದ್ಯುತ್ ನೀಡಲಾಗುವುದು. 10 ಹೆಚ್.ಪಿ.ವರೆಗಿನ ಮಗ್ಗಗಳಿಗೆ ಸಂಪೂರ್ಣ ವಿದ್ಯುತ್ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ […]
ಅನಧಿಕೃತ ಓ ಎಪ್ ಸಿ ಕೇಬಲ್ ತೆರೆವುಗೊಳಿಸಲು ಒಂದು ವಾರ ಗಡುವು
OFC, ಡೇಟಾ ಕೇಬಲ್ ತೆಗೆಯಲು ಸೇವಾ ಕಂಪೆನಿಗಳಿಗೆ ಸೂಚನೆ…! ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್ಸಿ ಕೇಬಲ್, ಡಾಟಾ ಕೇಬಲ್ ಹಾಗೂ ಕೇಬಲ್ ಗಳನ್ನು ಒಂದು ವಾರದೊಳಗೆ […]
ಕೆ ಆರ್ ಎಸ್ ಪಕ್ಷದ ವತಿಯಿಂದ ದೌರ್ಜನ್ಯ ವಿರುದ್ದ ಸೌಜನ್ಯ ಬೆಳ್ತಂಗಡಿಯಿಂದ- ಬೆಂಗಳೂರಿಗೆ 330 ಕಿ ಮೀ ಪಾದಯಾತ್ರೆ
ಬಂಧುಗಳೇ ನಮಸ್ಕಾರ,*ಸೌಜನ್ಯಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರುತನಿಖೆಗಾಗಿ ಮತ್ತು ರಾಜ್ಯದ ಮಹಿಳೆಯರ ರಕ್ಷಣೆ ಮತ್ತು ನ್ಯಾಯಕ್ಕಾಗಿ “ಸೌಜನ್ಯ ಮಹಿಳಾ ಸುರಕ್ಷಾ ಆಯೋಗ” ರಚನೆಗಾಗಿ ಆಗ್ರಹಿಸಿ *KRS ಪಕ್ಷದ ವತಿಯಿಂದ “ದೌರ್ಜನ್ಯದ ವಿರುದ್ಧ ಸೌಜನ್ಯ” […]
ಆಂಗ್ಲ ಬಾಷೆ ವಿಜೃಂಬಣೆ ಖಾಸಗಿ ಆಸ್ಪತ್ರೆ ವಿರುದ್ದ ಕರವೇ ಗರಂ
ದೊಡ್ಡಬಳ್ಳಾಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸಮೀಪ (ಕೋರ್ಟ್ ರಸ್ತೆಯ ತಿರುವು ನೂತನವಾಗಿ ತಲೆಎತ್ತಿರುವ ಖಾಸಗಿ ಆಸ್ಪತ್ರೆಯ ಹೆಸರನ್ನು ಆಂಗ್ಲ ಭಾಷೆಯನ್ನು ವಿಜೃಂಭಿಸಿ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) […]
ಅಪರಿಚಿತ ಶವ ಪತ್ತೆ
ಈ ಮೇಲ್ಕಂಡ ಅಪರಿಚಿತ ವ್ಯಕ್ತಿಯ ಶವ ದೊಡ್ಡಬಳ್ಳಾಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬಳಿ ದೊರಕಿದ್ದು ಈ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ದೊರಕಿದಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಲು ಕೋರಿದೆ 08027622015, […]
ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ಸೌಜನ್ಯಳ ಅತ್ಯಾಚಾರಿ ಕೊಲೆಗಡುಕರನ್ನು ಎಸ್ ಐ ಟಿ ತಂಡ ರಚಿಸಲು ತುಮಕೂರಿನ ಡಿ ಸಿ ಕಛೇರಿ ಎದುರು ಪ್ರತಿಭಟನೆ.
‘ಸೌಜನ್ಯಳ’ ಅತ್ಯಾಚಾರಿ ಕೊಲೆಗಡುಕರನ್ನು ಎಸ್ಐಟಿ ತಂಡ ರಚಿಸಲು ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಹಾಗು ಪ್ರಗತಿ ಪರ ಸಂಘಟನೆಗಳ ವತಿಯಿಂದ ತುಮಕೂರಿನಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ತುಮಕೂರು […]
ಹಣ ಲಪಟಾಹಿಸಲು ಸುಳ್ಳು ದೂರು–ಎಂಸಿ ಚಂದ್ರಶೇಖರ್
ಹಣ ಲಪಟಾಯಿಸಲು ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ: ಎಂ.ಸಿ. ಚಂದ್ರಶೇಖರ್ ದೊಡ್ಡಬಳ್ಳಾಪುರ: ಜಮೀನು ಖರೀದಿಗಾಗಿ ಅಂಜಿನಪ್ಪ ಅವರಿಗೆ ಮಾಡಿಕೊಟ್ಟಿದ್ದ ರಿಜಿಸ್ಟರ್ ಕರಾರು ಪತ್ರಕ್ಕೆ ಸಂಬಂಧಿಸಿದಂತೆ ಆಂಜಿನಪ್ಪ ಹಾಗೂ ಅವರ ಪುತ್ರ ಲೋಕೇಶ್ ಅವರುಗಳು […]