ದೊಡ್ಡಬಳ್ಳಾಪುರ:ನಾಳೆ ಭಾನುವಾರ (ಜುಲೈ23 ರಂದು) ಕವಿಪ್ರನಿನಿ ವತಿಯಿಂದ ದರ್ಗಾಜೋಗಿಹಳ್ಳಿ ಗ್ರಾಮ ಮಿತಿಯಲ್ಲಿರುವ 66ಕೆವಿ ಸಾಮರ್ಥ್ಯವಿರುವ ಟವರ್ ನ್ನು ಎತ್ತರಗೊಳಿಸುವ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, 66/11ಕೆವಿಯ ಡಿ.ಕ್ರಾಸ್ ಉಪಕೇಂದ್ರದಿಂದ ಹೊರಹೊಮ್ಮುತ್ತಿರುವ DF-7 local 1-11ಕೆವಿ ವಿದ್ಯುತ್ ಮಾರ್ಗದಲ್ಲಿ […]
ಆಗಸ್ಟ್ 1 ರಿಂದ ನಂದಿನಿ ಹಾಲಿನ ದರ ಲೀಟರ್ಗೆ ₹3 ಹೆಚ್ಚಳ
ಬೆಂಗಳೂರು: ನಂದಿನಿ ಹಾಲಿನ ದರ ಲೀಟರ್ ಒಂದಕ್ಕೆ 3 ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಮತ್ತು ಕೆಎಂಎಫ್ ಅಧ್ಯಕ್ಷರ ಸಭೆಯ ಬಳಿಕ ಕೆಎಂಎಫ್ ನಿರ್ದೇಶಕ ಎಚ್.ಡಿ.ರೇವಣ್ಣ ಸುದ್ದಿಗಾರರಿಗೆ […]
ಹುಲಿಕುಂಟೆ ಮೂರ್ತಿರವರಿಗೆ ಭದ್ರತೆ ಒದಗಿಸಲು ಒತ್ತಾಯ.
ದೊಡ್ಡಬಳ್ಳಾಪುರ:ದಲಿತ ವಿಚಾರವಾದಿ ಹುಲಿಕುಂಟೆ ಮೂರ್ತಿ ಅವರ ಕುಟುಂಬಕ್ಕೆ ಅಂಗ ರಕ್ಷಕನನ್ನು ನೇಮಿಸಿ, ಅವರ ವೈಚಾರಿಕ ಹೇಳಿಕೆಯನ್ನು ಎಡಿಟ್ ಮಾಡಿ ಟ್ರೋಲ್ ಮಾಡಿ ಮಾನಸಿಕ ಕಿರುಕುಳ ನೀಡಿದ ಕಿಡಿಗೇಡಿಗಳನ್ನು ಈ ಕೂಡಲೇ ಬಂಧಿಸಿ ಕಠಿಣ ಕಾನೂನು […]