ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಬೋವಿ ಸಮಾಜದ ಬೃಹತ್ ಸಮಾವೇಶ

 ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಬೋವಿ ಸಮಾಜದ ಬೃಹತ್ ಸಮಾವೇಶ: ರಾಮಕೃಷ್ಣ ದೊಡ್ಡಬಳ್ಳಾಪುರ :ಜುಲೈ 18 ರಂದು ರಾಜ್ಯ ಮಟ್ಟದ ಬೋವಿ ಸಮಾಜದ ಬೃಹತ್ ಸಮಾವೇಶವನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೆಂ.ಗ್ರಾಮಾಂತರ ಜಿಲ್ಲೆಯಿಂದ ಸುಮಾರು ಐದು ಸಾವಿರ […]

ಶಕ್ತಿ ಯೋಜನೆಗೆ ಸರ್ಕಾರದ ವಿರುದ್ಧ ಸಿಡಿದೆದ್ದ ‘ಆಟೋ ಚಾಲಕ’ರು: ಜು.28ರಂದು ‘ರಾಜ್ಯಾದ್ಯಂತ ಮುಷ್ಕರ’ಕ್ಕೆ ಕರೆ

ಬೆಂಗಳೂರು: ಶಕ್ತಿ ಯೋಜನೆಯ ( Shakti Scheme ) ನಂತರ ಆಟೋ, ಟ್ಯಾಕ್ಸಿಗಳಿಗೆ ಬಹುದೊಡ್ಡ ಹೊಡೆತವನ್ನು ನೀಡಿದೆ. ಆಟೋ ಮತ್ತು ಟ್ಯಾಕ್ಸಿಗಳಿಗೆ ಜನರು ಇಲ್ಲದೇ ಚಾಲಕರು, ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ […]