ಬೆಂಗಳೂರು ಗ್ರಾಮಾಂತರ ಜಿಲ್ಲಾದಿಕಾರಿ ಆರ್ ಲತಾ ವರ್ಗಾವಣೆ

ಬೆಂಗಳೂರು ಗ್ರಾಮಂತರ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್ ರವರು ಬೆಂ.ಗ್ರಾ.ಜಿಲ್ಲೆ : ಜಿಲ್ಲಾಧಿಕಾರಿ ಆರ್.ಲತಾ ವರ್ಗಾವಣೆ ನೂತನ ಜಿಲ್ಲಾಧಿಕಾರಿಯಾಗಿ ಎನ್.ಶಿವಶಂಕರ್ ನೇಮಕ..! ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್‌.ಲತಾ ಅವರು ದಿಢೀರ್ ವರ್ಗಾವಣೆಯಾಗಿದ್ದು, […]

ಕೆಸ್ತೂರು ಗ್ರಾಮಪಂಚಾಯ್ತಿ ಉಪಾದ್ಯಕ್ಷರಾಗಿ ಕೆ.ಮುರುಳಿ ಆಯ್ಕೆ

ಕೆಸ್ತೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕೆ ಮುರಳಿರವರು ಆಯ್ಕೆಯಾಗಿದ್ದಾರೆ.ದೊಡ್ಡಬಳ್ಳಾಪುರ:ಕೆಸ್ತೂರು ಪಂಚಾಯತಿಯಲ್ಲಿ 16 ಜನ ಸದಸ್ಯರಿರುವ ಪಂಚಾಯತಿಯ ಎಂಟು ಮತಗಳು ರಮೇಶ್ ರವರಿಗೆ ಹಾಗೂ ಎಂಟು ಮತಗಳು ಕೆಎಂ ಮುರಳಿಯವರಿಗೆ ನಂತರ ಚುನಾವಣೆ ಅಧಿಕಾರಿಗಳು […]

ದೊಡ್ಡಬಳ್ಳಾಪುರ ಉಪವಿಭಾಗಾದಿಕಾರಿ ತೇಜಸ್ ಕುಮಾರ್ ವರ್ಗಾವಣೆ

ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಯಾಗಿ ಎಂ.ಶ್ರೀನಿವಾಸ್ ನೇಮಕ… ದೊಡ್ಡಬಳ್ಳಾಪುರ: ಉಪವಿಭಾಗಾಧಿಕಾರಿಯಾಗಿದ್ದ ತೇಜಸ್ ಕುಮಾರ್ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದು ಅವರ ಜಾಗಕ್ಕೆ ಎಂ. ಶ್ರೀನಿವಾಸ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ತೇಜಸ್ ಕುಮಾರ್ ಅವರಿಗೆ ಇನ್ನೂ […]

ಕುಡಿಯುವ ನೀರಿಗಾಗಿ ದೊಡ್ಡತುಮಕೂರು ಮಜರಾ ಹೊಸಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ

ಕುಡಿಯುವ ನೀರಿಗಾಗಿ ದೊಡ್ಡತುಮಕೂರು ಮಜರಾ ಹೊಸಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ ದೊಡ್ಡಬಳ್ಳಾಪುರ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯ ವತಿಯಿಂದ ಕನ್ನಡ […]