ನಾಳೆ ದೊಡ್ಡಬಳ್ಳಾಪುರದಲ್ಲಿ ಸಿ.ಎಂ ರಿಂದ ರೋಡ್ ಷೋ

ದಿ 23.4.23 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಪರವಾಗಿ ಮತ ಯಾಚನೆ ಪ್ರಯುಕ್ತ ಭಾಷೆಟ್ಟಿಹಳ್ಳಿ ಯಲ್ಲಿ ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆ […]

ಬಿಜೆಪಿಗೆ ಸೇರ್ಪಡೆ

*ದೊಡ್ಡಬಳ್ಳಾಪುರ* ತಾಲ್ಲೋಕು ತೂಬಗೆರೆ ಹೋಬಳಿಯ *ಮೇಳೆ ಕೋಟೆ ಗ್ರಾಮದಲ್ಲಿ* ಸುಮಾರು 30ರಿಂದ 40 ಯುವಕರು ಇಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಪಿಳ್ಳ ಮುನಿಶಾಮಪ್ಪನವರ ಮಗ ನವೀನ್ ಕುಮಾರ್, ತೂಬಗೆರೆ ಹೋಬಳಿಯ ಬಿಜೆಪಿ ಅಧ್ಯಕ್ಷರಾದ […]