ಜಿಲ್ಲಾವಾರು ಇಂದಿನ ನಾಮಪತ್ರ ಸಲ್ಲಕೆ ವಿವರ

ಪತ್ರಿಕಾ ಪ್ರಕಟಣೆ *ಬೆಂ.ಗ್ರಾ. ಜಿಲ್ಲೆಯಲ್ಲಿ ಗುರುವಾರ 33 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ: ಜಿಲ್ಲಾಧಿಕಾರಿ ಆರ್ ಲತಾ* ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 20 (ಕರ್ನಾಟಕ ವಾರ್ತೆ): 2023-ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ […]

ಜೆ ಡಿ ಎಸ್ ಅಭ್ಯರ್ಥಿ ಬಿ ಮುನೇಗೌಡರಿಂದ ಇಂದು ನಾಮ ಪತ್ರ ಸಲ್ಲಿಕೆ

💥💥 ದೊಡ್ಡಬಳ್ಳಾಪುರ ಜೆಡಿಎಸ್ ಅಭ್ಯರ್ಥಿ ಬಿ ಮುನೇಗೌಡ ರವರು ಇಂದು ತಮ್ಮ ಲಕ್ಷಾಂತರ ಜೆಡಿಎಸ್ ಕಾರ್ಯಕರ್ತರೊಂದಿಗೆ ದೊಡ್ಡಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ನಾಮಪತ್ರ ಸಲ್ಲಿಸಿದರು ಕಳೆದ ೧೪ ವರ್ಷಗಳಿಂದಲು ದೊಡ್ಡಬಳ್ಳಾಪುರ ತಾಲ್ಲೂಕಿನ […]

ನಾಳೆ ರೋಡ್ ಶೋ

ನಾಳೆ ಅಂದರೆ ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಕೇಂದ್ರದ ಗೃಹ ಮಂತ್ರಿಗಳು ಆದ ಅಮಿತ್ ಶಾ ರವರು ರೋಡ್ ಶೋ ಹಿನ್ನೆಲೆಯಲ್ಲಿ ವಿಜಯಪುರ ಟೌನ್ ಕಾರ್ಯಕರ್ತರ ಸಭೆ ನಡೆಯಿತು